ಹೊಸಂಗಡಿ ವಲಯದ ಒಕ್ಕೂಟದ ವತಿಯಿಂದ ಆರ್ಥಿಕ ಸಹಾಯಧನ

Suddi Udaya

ಹೊಸಂಗಡಿ : ಕಾಶಿಪಟ್ಣ ಗ್ರಾಮದ ರಾಮಣ್ಣ ಹಾಗೂ ಆರಂಬೋಡಿ ಗ್ರಾಮದ ಸುಜಲ್ ರವರು ಮೆದುಳಿಗೆ ಸಂಬಂಧಪಟ್ಟ ಕಾಯಿಲೆಯಿಂದ ಬಳಲುತ್ತಿದ್ದು ಇವರಿಗೆ ಶ್ರೀ ಕ್ಷೇತ್ರದ ವತಿಯಿಂದ ರೂ. 25 ಸಾವಿರ ಹಾಗೂ ಸುಜಲ್ ರವರಿಗೆ ರೂ. 50ಸಾವಿರ ಸಹಾಯಧನ ಮಂಜೂರಾಗಿದ್ದು ಇದನ್ನು ಜನಜಾಗೃತಿ ವಲಯ ಅಧ್ಯಕ್ಷ ಸುಬ್ಬಣ್ಣ ಪೂಜಾರಿ, ಒಕ್ಕೂಟದ ಅಧ್ಯಕ್ಷರಾದ ಕಾಂತಪ್ಪ ಪೂಜಾರಿ, ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ಕೂಕ್ರ ಶೆಟ್ಟಿ ಹಾಗೂ ಮೇಲ್ವಿಚಾರಕರಾದ ಶ್ರೀಮತಿ ವೀಣಾ ರವರು ಸೇವಾ ಪ್ರತಿನಿಧಿ ಒಕ್ಕೂಟದ ಪದಾಧಿಕಾರಿಗಳು ಹಸ್ತಾಂತರಿಸಲಾಯಿತು.

Leave a Comment

error: Content is protected !!