ಬೆಳ್ತಂಗಡಿ ಧರ್ಮಾಧ್ಯಕ್ಷ ಲಾರೆನ್ಸ್ ಮುಕ್ಕುಝೀ ಯವರನ್ನು ಮಾಜಿ ಸಚಿವ ಮತ್ತು ಕೆಪಿಸಿಸಿ ಉಪಾಧ್ಯಕ್ಷರು ಗಂಗಾಧರ ಗೌಡ ಭೇಟಿ

Suddi Udaya

ಬೆಳ್ತಂಗಡಿ :ಬೆಳ್ತಂಗಡಿ ಧರ್ಮ ಪ್ರಾಂತ್ಯ ದ ಪರಮ ಪೂಜ್ಯ ಅತಿವಂದನೀಯ ಲಾರೆನ್ಸ್ ಮುಕ್ಕುಝೀ ಅವರ ಪಟ್ಟಾ ಭಿಷೇಕ ವರ್ದಂತಿಯ ಪ್ರಯುಕ್ತ ಧರ್ಮಾಧ್ಯಕ್ಷರ ವಸತಿಯಲ್ಲಿ ಮಾಜಿ ಸಚಿವರು ಮತ್ತು ಕೆಪಿಸಿಸಿ ಉಪಾಧ್ಯಕ್ಷರು ಆದ ಗಂಗಾಧರ ಗೌಡರು ಭೇಟಿ ಮಾಡಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಶ್ರೀಧರ್ ಜಿ. ಭಿಡೆ, ನೈರುತ್ಯ ರೈಲ್ವೆ ವಿಭಾಗದ ಸದಸ್ಯರಾದ ರಾಜೇಶ್ ಪುದುಶ್ಯೆರಿ ಹಾಗೂ ಮೆಹಬೂಬ್ ಬೆಳ್ತಂಗಡಿ ನೈರುತ್ಯ ರೈಲ್ವೆ ಸಮಿತಿಯ ರಾಜೇಶ್ ಪುದುಶೇರಿ , ಕೆ ಎಸ್ ಎಂ ಸಿ ಈ ಎ ಧರ್ಮ ಸ್ಥಳ ವಲಯದ ಅಧ್ಯಕ್ಷ ಜೈಸನ್ ಪಟ್ಟೇರಿಲ್, ಪಿ ಆರ್ ಓ ಸೇಬಾಸ್ಟಿನ್ ಪಿ ಸಿ ,ಕೆ ಎಸ್ ಎಂ ಸಿ ಎ ನಿರ್ದೇಶಕರಾದ ವಂದನಿಯ ಫಾ ಶಾಜಿ ಮಾಥ್ಯು ಮೊದಲಾದವರು ಉಪಸ್ಥಿತರಿದ್ದರು.

Leave a Comment

error: Content is protected !!