ಮರದಿಂದ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾದ ಜನಾರ್ದನರವರ ಚಿಕಿತ್ಸೆಗೆ ನೆರವಾಗಿ

Suddi Udaya

ಮಿತ್ತಬಾಗಿಲು ಗ್ರಾಮದ ಜನಾರ್ದನ ರವರು ಆ.8ರಂದು ಮರದಿಂದ ಬಿದ್ದು ಬೆನ್ನು ಮೂಳೆ ಮುರಿತಗೊಂಡಿದ್ದು, ಅವರ ಸ್ಥಿತಿ ಚಿಂತಜನಕವಾಗಿದೆ. ಶಸ್ತ್ರಚಿಕಿತ್ಸೆ ನಡೆಸಲು ಸುಮಾರು 10 ಲಕ್ಷ ಖರ್ಚಾಗಬಹುದು ಎಂದು ವೈದ್ಯರು ತಿಳಿಸಿದ್ದು, ಕುಟುಂಬಸ್ಥರು ವೆಚ್ಚ ಭರಿಸಲು ದಾನಿಗಳ ಮೊರೆ ಹೋಗಿದ್ದಾರೆ.

ಆಥಿ೯ಕವಾಗಿ ಸಂಕಷ್ಟದಲ್ಲಿ ಇರುವ ಜನಾರ್ದನ ಅವರ ಚಿಕಿತ್ಸೆಗೆ ನೆರವು ನೀಡುವವರು ಅವರ ಬ್ಯಾಂಕ್ ಖಾತೆಗೆ ತಮ್ಮ ಸಹಾಯವನ್ನು ಕಳುಹಿಸಬಹುದು ಅಥವಾ ಗೂಗಲ್ ಪೇ ಮಾಡಬಹುದು.

Name : HEMALATHA

A/c no: 01202250117094

IFSC: CNRB0010120

Branch: Belthangady

Bank: Canara Bank

GOOGLE PAY & PHONE PAY ಎರಡು ನಂಬರನ್ನು ನೀಡಲಾಗಿದೆ: 9448141754 ಹೇಮಲತಾ, 9632527858 ಸುಧೀರ್

Leave a Comment

error: Content is protected !!