ಕು. ಸೌಜನ್ಯಳ ಕೊಲೆ ಪ್ರಕರಣ: ಆರೋಪಿಗಳ ಪತ್ತೆಗಾಗಿ ಪುದುವೆಟ್ಟು ವಿ. ಹಿಂ. ಪ. ಭಜರಂಗದಳ ವತಿಯಿಂದ ಶ್ರೀ ವನದುರ್ಗ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ

Suddi Udaya

ಪುದುವೆಟ್ಟು: ವಿಶ್ವ ಹಿಂದೂ ಪರಿಷತ್ ಭಜರಂಗದಳ ಪುದುವೆಟ್ಟು ಇದರ ವತಿಯಿಂದ ಸೌಜನ್ಯ ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿಗಳಿಗೆ ಶಿಕ್ಷೆ ಆಗಬೇಕೆಂದು ಶ್ರೀ ವನದುರ್ಗ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭಲ್ಲಿ ಬಜರಂಗದಳ ಪುತ್ತೂರು ಜಿಲ್ಲಾ ಅಖಾಡ ಪ್ರಮುಖ್ ಗಣೇಶ್ ಕಳೆಂಜ.ವಿಶ್ವ ಹಿಂದೂ ಪರಿಷತ್ ಪುದುವೆಟ್ಟು ಗ್ರಾಮ ಸಮಿತಿ ಅಧ್ಯಕ್ಷ ಸಜೀವ್ ಖಂಡಿಗ ವನದುರ್ಗ ದೇವಸ್ಥಾನ ಅಧ್ಯಕ್ಷರಾದ ನಿತ್ಯಾನಂದ.ಕಾರ್ಯದರ್ಶಿ ದಾಮೋದರ್ ಪುದುವೆಟ್ಟು ,ಯಶವಂತ್ ಪುದುವೆಟ್ಟು ಬಾಲಕೃಷ್ಣ ಉರೆಲ್ ,ಚೇತನ್ ಮುಚ್ಚರ್ ಹಾಗೂ ಕಾರ್ಯಕರ್ತರು, ಊರವರು ನೆರೆದಿದ್ದರು

Leave a Comment

error: Content is protected !!