April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಪಣಕಜೆ: ಶ್ರೀ ಕೃಷ್ಣ ಜನ್ಮಾಷ್ಟಮಿಯ ನೂತನ ಸಮಿತಿ ರಚನೆ

ಪಣಕಜೆ: ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ 2023 -24ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಚಂದ್ರಶೇಖರ್ ಶೆಟ್ಟಿ ಪೆರಂಗೋಡಿ, ಅಧ್ಯಕ್ಷರಾಗಿ : ಸಂಪತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸುದೀಪ್ ಕುಮಾರ್ ಭಂಡಾರದಕೊಟ್ಯಾ, ಉಪಾಧ್ಯಕ್ಷರಾಗಿ ಶ್ರೀಮತಿ ಪ್ರೇಮಲತಾ ಆಟ್ಲ, ಪ್ರಸಾದ್ ಆಚಾರ್ಯ, ಕಾರ್ಯದರ್ಶಿಯಾಗಿ ಪ್ರವೀಣ್ ಕುಮಾರ್ ಕಡ್ತ್ಯಾರ್, ಶ್ರೀಮತಿ ಪುಷ್ಪ ಕೃಷ್ಣನಗರ, ಕೋಶಾಧಿಕಾರಿಯಾಗಿ ಅಭಿಲಾಶ್ ಆಚಾರ್ಯ ಪೊಮ್ಮಜೆ ಇವರುಗಳನ್ನು ಆಯ್ಕೆ ಮಾಡಲಾಯಿತು.

ಕ್ರೀಡಾ ಸಂಚಾಲಕರಾಗಿ ಸುಧಾಕರ್ ಸಾಲಿಯನ್, ಉದಯ ಪ್ರಸಾದ್ ಕಡ್ತ್ಯಾರ್, ಶ್ರೀಮತಿ ಭವ್ಯ ಆಟ್ಲ, ಶ್ರೀಮತಿ ಬೇಬಿ ವಡ್ಡ, ಗೌರವ ಸಲಹೆಗಾರರಾಗಿ ಪದ್ಮನಾಭ ಶೆಟ್ಟಿ ಅರ್ಕಜೆ, ಮೋಹನ್ ನಾಯಕ್ ಪಣಕಜೆ, ಶ್ರೀಧರ ಪೂಜಾರಿ ಆಟ್ಲ, ಜನಾರ್ದನ್ ಶೆಟ್ಟಿ ಸೋಣಂದೂರು, ಯಶೋಧರ ಶೆಟ್ಟಿ ಅರ್ಕಜೆ, ಅಚ್ಚುತ ಆಚಾರ್ಯ, ಗಣೇಶ್ ಪ್ರಭು ಆಟ್ಲ, ಶ್ರೀಮತಿ ಶಾರದಾ ಅಚ್ಚುತ ಆಚಾರ್ಯ, ಸದಾಶಿವ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುಜಿತ್ ಕುಮಾರ್ ಕಡ್ತ್ಯಾರ್,ರೋಹಿತ್ ಕುಮಾರ್ ಬರ್ನ,ಹರೀಶ್ ಪ್ರಭು ಮುಂಡಾಡಿ, ಯೋಗೀಶ್ ಪೂಜಾರಿ ಬರಮೇಲು, ಹರೀಶ್ ಮಜಲು, ಶ್ರೀಮತಿ ಗಾಯತ್ರಿ ಗಣೇಶ್ ಪ್ರಭು ಆಟ್ಲ, ಶ್ರೀಮತಿ ರತ್ನ ಕೃಷ್ಣನಗರ, ಮೋಹನ್ ಪ್ರಭು ಆಟ್ಲ, ಮನೋಜ್ ಕೋಟ್ಯಾನ್, ವಿನುತ್ ಶೆಟ್ಟಿ, ನಾಗೇಶ್ ಕೋಲಾಜೆ, ಶ್ರೀಧರ ವಡ್ಡ ಆಯ್ಕೆಯಾದರು.

Related posts

ಇತಿಹಾಸ ಪ್ರಸಿದ್ದ ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ: ಡಿ.4 : ಶ್ರೀ ಕ್ಷೇತ್ರದಲ್ಲಿ ದೇವರ ಬಾಲಾಲಯ ಪ್ರತಿಷ್ಠೆ, ಆಮಂತ್ರಣ ಪತ್ರಿಕೆ ಬಿಡುಗಡೆ,ಚಪ್ಪರ ಮುಹೂರ್ತ, ದೇವರ ಧ್ವನಿ ಸುರುಳಿ ಬಿಡುಗಡೆ

Suddi Udaya

ಕಲ್ಮಂಜ : ಸಿದ್ದಬೈಲು ಪರಾರಿ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಗ್ರಾಮಗಳಲ್ಲಿ ಕಿರು ಉದ್ದಿಮೆಗಳ ಮೂಲಕ ಲಕ್ಷಾಂತರ, ಸ್ವ ಉದ್ಯೋಗಗಳನ್ನು ಸೃಷ್ಟಿಸಿದ ಗ್ರಾಮಾಭಿವೃದ್ಧಿ ಯೋಜನೆಗೆ ಎಂ.ಎಸ್.ಎಂ.ಇ. ಬ್ಯಾಂಕಿಂಗ್ ಶ್ರೇಷ್ಠತಾ ಪ್ರಶಸ್ತಿ

Suddi Udaya

ಕೊಕ್ಕಡ, ಅರಸಿನಮಕ್ಕಿಯಲ್ಲಿ ಹರೀಶ್ ಪೂಂಜರ ಬಿರುಸಿನ ಪ್ರಚಾರ ಸಭೆ

Suddi Udaya

ಧರ್ಮಸಂರಕ್ಷಣ ರಥ ಯಾತ್ರೆಗೆ ಸಾಕ್ಷಿಯಾದ ಸಾವಿರ ಸಾವಿರ ಸಂಖ್ಯೆಯ ಭಕ್ತಾದಿಗಳು: ಉಜಿರೆಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ದೇವರ ನಾಮಸ್ಮರಣೆಯೊಂದಿಗೆ ಪಾದಯಾತ್ರೆಗೆ ಅದ್ದೂರಿ ಚಾಲನೆ

Suddi Udaya

ಉಜಿರೆ ಸಂತ ಅಂತೋಣಿ ಚರ್ಚ್ ಗೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya
error: Content is protected !!