ಸೌಜನ್ಯ ಕೊಲೆ ಪ್ರಕರಣ ಮರು ತನಿಖೆ ನಡೆಸುವಂತೆ ಶಿಶಿಲ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಗ್ರಾಮ ಸಮಿತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ

Suddi Udaya

ಶಿಶಿಲ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಗ್ರಾಮ ಸಮಿತಿ ವತಿಯಿಂದ ಸೌಜನ್ಯ ಕೊಲೆ ಪ್ರಕರಣ ಮರು ತನಿಖೆ ನಡೆಸುವಂತೆ ಶಿಶಿಲ ಗ್ರಾಮ ಪಂಚಾಯತ್ ವ್ಯಾಪಿಯಲ್ಲಿ ಪ್ರತಿಭಟನ ಸಭೆ ನಡೆಯಿತು.

ಈ ಸಭೆಯಲ್ಲಿ ಗ್ರಾಮ ಸಮಿತಿ ಅಧ್ಯಕ್ಷ ನರಸಿಂಹ ಗೌಡ ಕಾರ್ಯದರ್ಶಿ ಕಮಲಾಕ್ಷ ಸತ್ತಿಕಲು ಯುವ ವೇದಿಕೆ ಅಧ್ಯಕ್ಷ ಮೊಹನ ಗೌಡ ಶಿಶಿಲ ಗ್ರಾಮದ ಗೌಡ ಸಮುದಯದ ಬಂದವರು ಉಪಸ್ಥಿತರಿದ್ದರು. ಕಾರ್ಯಕಮವನ್ನು ಕರುಣಾಕರ ಶಿಶಿಲ ಸ್ವಾಗತಿಸಿ ನಿರೂಪಿಸಿ ಪ್ರಕರಣವನ್ನು ಮರು ತನಿಖೆನಡೆಸಬೇಕೆಂದು ಪಿ.ಡಿ.ಒ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿ ಸಲ್ಲಿಸಲಾಯಿತು

Leave a Comment

error: Content is protected !!