30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಸುಲ್ಕೇರಿಮೊಗ್ರು: ವರಮಹಾಲಕ್ಷ್ಮಿ ಪೂಜಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

ಸುಲ್ಕೇರಿಮೊಗ್ರು: 2023 -2024 ನೇ ಸಾಲಿನ ವರಮಹಾಲಕ್ಷ್ಮಿ ಪೂಜಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಕಸ್ತೂರಿ ರಾಮಪ್ಪ ಸಣ್ಣ ಪಟ್ಲ, ಗೌರವ ಸಲಹೆಗಾರರಾಗಿ ಸಹನಾ ಮಿತ್ತಮಾರು , ಶವಿನಾ ವರ್ಪಾಳೆ, ಅಧ್ಯಕ್ಷರಾಗಿ ಶಶಿಕಲಾ ಕಾಡಂಗೆ, ಉಪಾಧ್ಯಕ್ಷರಾಗಿ ಇಂದಿರಾ ಹಿತ್ತಿಲು ಮನೆ, ಕಾರ್ಯದರ್ಶಿಯಾಗಿ ಅಮಿತ ಹೊಸಮನೆ ಪಟ್ಲ ಬೈಲು, ಜೊತೆ ಕಾರ್ಯದರ್ಶಿಯಾಗಿ ಶಾಲಿನಿ ಬಂಗೇರ ತುಂಬೆದಡ್ಕ, ಪದಾಧಿಕಾರಿಗಳಾಗಿ ಸರಸ್ವತಿ ದೇರೊಟ್ಟು, ಶಾಂತಿ, ಹೇಮಾವತಿ ಕೋಟ್ನೊಟ್ಟು, ವಿಮಲ ಹೊಸಒಕ್ಲು, ತಾರಾಕ್ಷಿ ನೇಲ್ಯಲ್ಕೆ, ಸುರೇಖ ಕೊಲ್ಲಂಗೆ, ಧನ್ಯ ಕೊಳಕ್ಕೆ, ನಮಿತಾ ಮಾಳಿಗೆ ಬೈಲು, ಶಕುಂತಳ ಶಿವಕೃಪಾ, ಗೀತಾ ಕಾಡಂಗೆ, ಸುನಿತಾ ನಾಯಿಜೆ, ಸುಜಾತ ಇಂದ್ರಪ್ರಸ್ಥ, ವೀಣಾ ಕಾಡಂಗೆ, ರೇವತಿ ಪಂಚಮಿ ನಿವಾಸ ಬಲ್ಲಿದಡ್ಡ, ಲಲಿತ ನಡಿಬೆಟ್ಟು ಬೇಬಿ ಮುಂಡಾಲ್ದಡ್ಡ ಆಯ್ಕೆಯಾದರು.

Related posts

ಉಜಿರೆ ಗ್ರಾ.ಪಂ. ನಿಂದ ವಿಕಲಚೇತನ ವ್ಯಕ್ತಿಗೆ ತಕ್ಷಣ ಸ್ಪಂದನೆ

Suddi Udaya

ಕಳೆಂಜ ಬಿರುಗಾಳಿ ಮಳೆಗೆಮನೆಗೆ ಮರ ಬಿದ್ದು ಹಾನಿ

Suddi Udaya

ಹೊಸಂಗಡಿ ಹಾಗೂ ಬಡಕೋಡಿ ಗ್ರಾಮದ ಬಂಟ ಸಮುದಾಯದ ಬಂಟ ಗ್ರಾಮ ಸಮಿತಿ ರಚನೆ

Suddi Udaya

ಜೂ 29 :ಉಜಿರೆಯಲ್ಲಿ ಸುಬ್ರಹ್ಮಣ್ಯ ಶ್ರೀಗಳವರಿಂದ ತಪ್ತಮುದ್ರಾಧಾರಣೆ

Suddi Udaya

ಬೆಳ್ತಂಗಡಿ: ವಾಹನ ಸಂಚಾರ ಇಂದು ಮಾರ್ಗ ಬದಲಾವಣೆ

Suddi Udaya

ಮಾನಭಂಗ ಯತ್ನ, ಕಿಡ್ನಾಪ್ ಪ್ರಕರಣ : ಪ್ರಭಾಕರ ಹೆಗ್ಡೆಗೆ ನಿರೀಕ್ಷಣಾ ಜಾಮೀನು

Suddi Udaya
error: Content is protected !!