30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಸುಲ್ಕೇರಿಮೊಗ್ರು: ವರಮಹಾಲಕ್ಷ್ಮಿ ಪೂಜಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

ಸುಲ್ಕೇರಿಮೊಗ್ರು: 2023 -2024 ನೇ ಸಾಲಿನ ವರಮಹಾಲಕ್ಷ್ಮಿ ಪೂಜಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಕಸ್ತೂರಿ ರಾಮಪ್ಪ ಸಣ್ಣ ಪಟ್ಲ, ಗೌರವ ಸಲಹೆಗಾರರಾಗಿ ಸಹನಾ ಮಿತ್ತಮಾರು , ಶವಿನಾ ವರ್ಪಾಳೆ, ಅಧ್ಯಕ್ಷರಾಗಿ ಶಶಿಕಲಾ ಕಾಡಂಗೆ, ಉಪಾಧ್ಯಕ್ಷರಾಗಿ ಇಂದಿರಾ ಹಿತ್ತಿಲು ಮನೆ, ಕಾರ್ಯದರ್ಶಿಯಾಗಿ ಅಮಿತ ಹೊಸಮನೆ ಪಟ್ಲ ಬೈಲು, ಜೊತೆ ಕಾರ್ಯದರ್ಶಿಯಾಗಿ ಶಾಲಿನಿ ಬಂಗೇರ ತುಂಬೆದಡ್ಕ, ಪದಾಧಿಕಾರಿಗಳಾಗಿ ಸರಸ್ವತಿ ದೇರೊಟ್ಟು, ಶಾಂತಿ, ಹೇಮಾವತಿ ಕೋಟ್ನೊಟ್ಟು, ವಿಮಲ ಹೊಸಒಕ್ಲು, ತಾರಾಕ್ಷಿ ನೇಲ್ಯಲ್ಕೆ, ಸುರೇಖ ಕೊಲ್ಲಂಗೆ, ಧನ್ಯ ಕೊಳಕ್ಕೆ, ನಮಿತಾ ಮಾಳಿಗೆ ಬೈಲು, ಶಕುಂತಳ ಶಿವಕೃಪಾ, ಗೀತಾ ಕಾಡಂಗೆ, ಸುನಿತಾ ನಾಯಿಜೆ, ಸುಜಾತ ಇಂದ್ರಪ್ರಸ್ಥ, ವೀಣಾ ಕಾಡಂಗೆ, ರೇವತಿ ಪಂಚಮಿ ನಿವಾಸ ಬಲ್ಲಿದಡ್ಡ, ಲಲಿತ ನಡಿಬೆಟ್ಟು ಬೇಬಿ ಮುಂಡಾಲ್ದಡ್ಡ ಆಯ್ಕೆಯಾದರು.

Related posts

ಎಸ್. ಕೆ. ಫ್ರೆಂಡ್ಸ್ ನೀರಪಲ್ಕೆ ಹೊಕ್ಕಾಡಿಗೋಳಿ ಇದರ ಆಶ್ರಯದಲ್ಲಿ ಅನಾರೋಗ್ಯ ಪೀಡಿತ ಬಡಕುಟುಂಬಗಳಿಗೆ ಸಹಾಯಧನ

Suddi Udaya

ಭಾರತೀಯ ಜನತಾ ಪಾರ್ಟಿ ಕಳಿಯ – ನ್ಯಾಯತರ್ಪು ವತಿಯಿಂದ ವಿಶೇಷ ಪೂಜೆ

Suddi Udaya

ಕೊಯ್ಯೂರು ಕಾಂತಜೆ ಸಮೀಪ ತಡೆ ಗೋಡೆಗೆ ಕೆ.ಎಸ್.ಆರ್.ಟಿ.ಸಿ.ಬಸ್ ಡಿಕ್ಕಿ, ತಪ್ಪಿದ ದೊಡ್ಡ ಅನಾಹುತ

Suddi Udaya

ಬೆಳ್ತಂಗಡಿ ತಾಲೂಕಿನಲ್ಲಿ ಶೇ. 32.39 ಮತದಾನ

Suddi Udaya

ಗೆಡ್ಡೆ (tumor) ಕಾಯಿಲೆಯಿಂದ ಬಳಲುತ್ತಿರುವ ಕಳೆಂಜದ ಪುರುಷೋತ್ತಮರವರ ಚಿಕಿತ್ಸೆಗೆ ನೆರವಾಗಿ

Suddi Udaya

ಜ.29-ಫೆ.2 : ಬದ್ಯಾರು ಶ್ರೀ ಲೋಕನಾಥೇಶ್ವರ ದೇವರ ವಾರ್ಷಿಕ ಜಾತ್ರೋತ್ಸವ

Suddi Udaya
error: Content is protected !!