ಇಸ್ರೇಲ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

Suddi Udaya

ಬೆಳ್ತಂಗಡಿ:ಬಿಲ್ಲವ ಫ್ರೆಂಡ್ಸ್ ಇಸ್ರೇಲ್ ಇದರ ವತಿಯಿಂದ ಮಹಾನ್ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳ‌169 ನೇ ಜಯಂತಿಯನ್ನು ಇಸ್ರೇಲ್ ಹರ್ಝೀಲಿಯಾದಲ್ಲಿ ಅನಿವಾಸಿ ಭಾರತೀಯರು ಸೇರಿಕೊಂಡು ಆಚರಣೆ ಮಾಡಿದರು.

ಇಸ್ರೇಲ್ ಹರ್ಝೀಲಿಯಾ ಹಿಂದೂ ಕಮಿಟಿ ಸದಸ್ಯರು, ಬೆಳ್ತಂಗಡಿ ತಾಲೂಕಿನ ಮರೋಡಿ ಸೇರಿದಂತೆ ವಿವಿಧ ಗ್ರಾಮದ ಸದಸ್ಯರು, ಮಂಗಳೂರು,ಉಡುಪಿಯವರು ಉಪಸ್ಥಿತರಿದ್ದರು.

ವಿಶೇಷವಾಗಿ ಹೊರ ದೇಶದಲ್ಲಿ ಇದ್ದು ಬಾಳೆ ಎಳೆ ಊಟ ನೆಲದ ಮೇಲೆ ಕುಳಿತು ಊಟ ಮಾಡುವ ಮೂಲಕ ಎಲ್ಲರ ಮೆಚ್ಚುಗೆ ಪಾತ್ರವಾಯಿತು.

Leave a Comment

error: Content is protected !!