24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

SKSSF ಮದ್ದಡ್ಕ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಮದ್ದಡ್ಕ: SKSSF ಘಟಕದ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮದ್ದಡ್ಕ ನೂರುಲ್ ಹುದಾ ಜುಮಾ ಮಸೀದಿಯ ಸಮುದಾಯ ಭವನದಲ್ಲಿ ಆ.31 ರಂದು ಜರಗಿತು. ಬೆಳ್ತಂಗಡಿ ದಾರುಸ್ಸಲಾಮ್ ಕಾಲೇಜು ಪ್ರಾಧ್ಯಾಪಕ ಸಿದ್ದೀಕ್ ದಾರಿಮಿ ನಾವೂರು ಇವರ ದುವಾದೊಂದಿಗೆ ನೆರವೇರಿತು.

ನೂತನ ಸಮೀತಿಯ ಅಧ್ಯಕ್ಷರಾಗಿ M.A ಇಲ್ಯಾಸ್ ಚಿಲಿಂಬಿ, ಉಪಾಧ್ಯಕ್ಷರುಗಳಾಗಿ ಫಯಾಝ್ ಸಬರಬೈಲು, ಮನ್ಸೂರ್ ಪಾದೆ, ಪ್ರಧಾನ ಕಾರ್ಯದರ್ಶಿಯಾಗಿ ಶಾ ಮದ್ದಡ್ಕ , ಜೊತೆ ಕಾರ್ಯದರ್ಶಿಗ‌ಳಾಗಿ ಸಮೀರ್ ಬಾವುಟ ಗುಡ್ಡೆ. ಶಾಕಿರ್ ಚಿಲಿಂಬಿ . ಕೋಶಾಧಿಕಾರಿಯಾಗಿ‌ ಇಸ್ಮಾಯಿಲ್ ಕಿಂಗ್ ಸ್ಟಾರ್. ಸಲಹೆಗಾರರಾಗಿ ಬಾವಾ ಹಾಜಿ ಕಿನ್ನಿಗೋಳಿ, ಹಾಮದ್ ಚಿಲಿಂಬಿ ಮತ್ತು 25 ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಹಕೀಂ ಬಂಗೇರುಕಟ್ಟೆ ಅಧ್ಯಕ್ಷರು SKSSF ಬೆಳ್ತಂಗಡಿ ವಲಯ, ನೂರುಲ್ ಹುದಾ ಜುಮಾ ಮಸೀದಿಯ ಉಪಾಧ್ಯಕ್ಷ ಸಾಲಿ ಆಲಂದಿಲ, ಮದ್ದಡ್ಕ ನೂರುಲ್‌ ಹುದಾ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಯಂ ಸಿರಾಜ್ ಚಿಲಿಂಬಿ, ಮದ್ದಡ್ಕ ಹೆಲ್ಪ್ ಲೈನ್ ನ ಅಧ್ಯಕ್ಷ ಶಂಸುದ್ದೀನ್ ಮಾಸ್ಟರ್ ಮದ್ದಡ್ಕ . ಉಪಸ್ಥಿತರಿದ್ದರು. ಯಂ ಸಿರಾಜ್ ಚಿಲಿಂಬಿ ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿದರು ನೌಶಾದ್ ಸಬರಬೈಲ್ ವಂದಿಸಿದರು..

Related posts

ಕಾಶಿಪಟ್ಣ ಗ್ರಾ.ಪಂ. ನಲ್ಲಿ ಮಹಿಳಾ ಗ್ರಾಮ ಸಭೆ ಮತ್ತು ಉದ್ಯೋಗ ಖಾತರಿ ಯೋಜನೆಯ ಕ್ರಿಯಾ ಯೋಜನೆ ವಿಶೇಷ ಗ್ರಾಮ ಸಭೆ

Suddi Udaya

ತಾಲೂಕು ಮಟ್ಟದ ಖೋ-ಖೋ ಸ್ಪರ್ಧೆ: ನಡ ಸರಕಾರಿ ಪಿ.ಯು. ಕಾಲೇಜು ಬಾಲಕರ ಹಾಗೂ ಬಾಲಕಿಯರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ವಿರುದ್ಧ ಕೇಸು ದಾಖಲು: ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಖಂಡನೆ

Suddi Udaya

ನೆರಿಯಾ ಗ್ರಾಮದಲ್ಲಿ “ಮಲೆಕುಡಿಯ ಬುಡಕಟ್ಟು ಕುಟುಂಬಗಳೊಂದಿಗೆ ಶೈಕ್ಷಣಿಕ ವಿನಿಮಯ”

Suddi Udaya

ಲಾಯಿಲ: ಪುತ್ರ ಬೈಲು ಗ್ರಂಥಾಲಯ ಕಟ್ಟಡಕ್ಕೆ ಶಿಲಾನ್ಯಾಸ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಧನ್ವಂತರಿ ಪೂಜೆ ಹಾಗೂ ದುರ್ಗಾಪೂಜೆ

Suddi Udaya
error: Content is protected !!