ಕಲ್ಮಂಜ: ಪುರೋಹಿತ ಶ್ರೀಕಾಂತ ಭಿಡೆ ನಿಧನ

Suddi Udaya

ಕಲ್ಮಂಜ : ಇಲ್ಲಿಯ ಆನಂಗಳ್ಳಿ ವಾಳ್ಯದ ಮೂಲೆ ಮನೆ ನಿವಾಸಿ ಪುರೋಹಿತ ಶ್ರೀಕಾಂತ ಭಿಡೆ (70ವ)ರವರು ಅಲ್ಪಕಾಲದ ಅಸೌಖ್ಯದಿಂದ ಸೆ.5 ರಂದು ನಿಧನರಾಗಿದ್ದಾರೆ.

ಇವರು ಪೌರೋಹಿತ್ಯ ಮಾಡುತ್ತಿದ್ದು, ಪ್ರಗತಿಪರ ಕೃಷಿಕರಾಗಿ, ಅಡುಗೆ ವೃತ್ತಿಯನ್ನು ಮಾಡಿಕೊಂಡಿದ್ದರು.

ಮೃತರು ಇಬ್ಬರು ಪುತ್ರರು ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

Leave a Comment

error: Content is protected !!