ವೇಣೂರು: ಕಲ್ಲು ಬಸದಿ ನಿವಾಸಿ ವಾಗೀಶ್ವರಿ ಇಂದ್ರ ನಿಧನ

Suddi Udaya

ವೇಣೂರು: ಇಲ್ಲಿಯ ಕಲ್ಲು ಬಸದಿ ಸನಿಹದ ನಿವಾಸಿ ಧರ್ಮರಾಜ ಇಂದ್ರ ಅವರ ಪತ್ನಿ, ಅಂತರ್ ರಾಷ್ಟ್ರೀಯ ಜಾದುಗಾರ ಶ್ರೀಕಾಂತ್ ಇಂದ್ರ ಅವರ ತಾಯಿ ವಾಗೀಶ್ವರಿ ಇಂದ್ರ ಅವರು ಸೆ.4 ರಂದು ನಿಧನರಾದರು.

ಮೃತರು ಕುಟುಂಬಸ್ಥರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Leave a Comment

error: Content is protected !!