ವೇಣೂರು: ಇಲ್ಲಿಯ ಕಲ್ಲು ಬಸದಿ ಸನಿಹದ ನಿವಾಸಿ ಧರ್ಮರಾಜ ಇಂದ್ರ ಅವರ ಪತ್ನಿ, ಅಂತರ್ ರಾಷ್ಟ್ರೀಯ ಜಾದುಗಾರ ಶ್ರೀಕಾಂತ್ ಇಂದ್ರ ಅವರ ತಾಯಿ ವಾಗೀಶ್ವರಿ ಇಂದ್ರ ಅವರು ಸೆ.4 ರಂದು ನಿಧನರಾದರು.
ಮೃತರು ಕುಟುಂಬಸ್ಥರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
ವೇಣೂರು: ಇಲ್ಲಿಯ ಕಲ್ಲು ಬಸದಿ ಸನಿಹದ ನಿವಾಸಿ ಧರ್ಮರಾಜ ಇಂದ್ರ ಅವರ ಪತ್ನಿ, ಅಂತರ್ ರಾಷ್ಟ್ರೀಯ ಜಾದುಗಾರ ಶ್ರೀಕಾಂತ್ ಇಂದ್ರ ಅವರ ತಾಯಿ ವಾಗೀಶ್ವರಿ ಇಂದ್ರ ಅವರು ಸೆ.4 ರಂದು ನಿಧನರಾದರು.
ಮೃತರು ಕುಟುಂಬಸ್ಥರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
