23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಪೆರಿಂಜೆ ಸ.ಹಿ. ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

ಹೊಸಂಗಡಿ: ಇಂದಿರಾಗಾಂಧಿ ವಸತಿ ಶಾಲೆ ಹೊಸಂಗಡಿಯಲ್ಲಿ ನಡೆದ ಪಡ್ಡಂದಡ್ಕ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರಿಂಜೆಯ ವಿದ್ಯಾರ್ಥಿಗಳು ಹಿರಿಯ ಹಾಗೂ ಕಿರಿಯ ಪ್ರಾಥಮಿಕ ವಿಭಾಗದಲ್ಲಿ 8 ಪ್ರಥಮ, 8 ದ್ವಿತೀಯ, 9 ತೃತೀಯ ಬಹುಮಾನ ಪಡೆದು ಎರಡೂ ವಿಭಾಗಗಳಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿತು.

ಪ್ರಥಮ ಸ್ಥಾನ ಗಳಿಸಿದ ರಕ್ಷಾ(ಕಥೆ), ಪ್ರಾಪ್ತಿ(ಅಭಿನಯ ಗೀತೆ), ಮಹಮ್ಮದ್ ಸಲೀಂ (ಧಾರ್ಮಿಕ ಪಠಣ), ಹುದಾ ಮರ್ಯಮ್ (ಇಂಗ್ಲೀಷ್ ಕಂಠಪಾಠ), ಅಕ್ಷತಾ(ಲಘು ಸಂಗೀತ) , ಸಾನ್ವಿ(ಭಕ್ತಿಗೀತೆ), ಅಶ್ವಿತಾ (ಕನ್ನಡ ಕಂಠಪಾಠ), ಅಕ್ಷಿತ್ (ಛದ್ಮವೇಷ)

ದ್ವಿತೀಯ ಸ್ಥಾನ ಹುದಾ ಮರ್ಯಮ್ (ಆಶುಭಾಷಣ), ಅಶ್ವಿತಾ(ಕಥೆ), ಪ್ರಾಪ್ತಿ(ಲಘು ಸಂಗೀತ), ರಶ್ಮಿತಾ(ಹಿಂದಿ ಕಂಠಪಾಠ), ಶರತ್ (ಮಿಮಿಕ್ರಿ), ತನುಷ್ (ಧಾರ್ಮಿಕ ಪಠಣ), ವಿನಿತ್ (ಚಿತ್ರಕಲೆ), ಭುವನ್(ಕ್ಲೇ ಮಾಡೆಲಿಂಗ್),

ತೃತೀಯ ಸ್ಥಾನ ಶಶಾಂಕ್ (ಕ್ಲೇ ಮಾಡೆಲಿಂಗ್), ಹಸನ್ ಸಹದ್ (ಧಾರ್ಮಿಕ ಪಠಣ), ವರ್ಷಿತ್(ಛದ್ಮವೇಷ), ಲಿಖಿತ್ (ಆಶುಭಾಷಣ), ಪ್ರಶ್ಮಾ(ಅಭಿನಯ ಗೀತೆ), ರಜತ್(ಚಿತ್ರಕಲೆ), ತನುಷ್(ಭಕ್ತಿಗೀತೆ), ಸಮೀಕ್ಷಾ.(ಧಾರ್ಮಿಕ ಪಠಣ),
ಅಕ್ಷತಾ (ಕನ್ನಡ ಕಂಠಪಾಠ) ಬಹುಮಾನ ಪಡೆದುಕೊಂಡಿದ್ದಾರೆ.

Related posts

ಉಜಿರೆ ಎಸ್.ಡಿ.ಎಂ ಪ.ಪೂ. ಕಾಲೇಜಿಗೆ ಶೇ.97.27 ಫಲಿತಾಂಶ : ತುಷಾರ ಬಿ.ಎಸ್ ರಾಜ್ಯಕ್ಕೆ 5 ನೇ ಸ್ಥಾನ, ತಾಲೂಕಿಗೆ ಪ್ರಥಮ

Suddi Udaya

ಮೇಲಂತಬೆಟ್ಟು ಗ್ರಾ.ಪಂ. ಮಕ್ಕಳ ಗ್ರಾಮ ಸಭೆ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಕಾಡ್ಗಿಚ್ಚು

Suddi Udaya

ದಿಡುಪೆ: ಕಾರು ಡಿಕ್ಕಿ ಹೊಡೆದು ವ್ಯಕ್ತಿ ಸಾವು

Suddi Udaya

ಬಿಜೆಪಿ ಸಕ್ರಿಯ ಸದಸ್ಯತ್ವ ಅಭಿಯಾನದಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟರಿಂದ ಸದಸ್ಯತ್ವ ಮರು ನೋಂದಣಿ

Suddi Udaya

ಜೆಇಇ ಫಲಿತಾಂಶದಲ್ಲಿ ಗುರುವಾಯನಕೆರೆ ವಿದ್ವತ್ ಕಾಲೇಜು ವಿದ್ಯಾರ್ಥಿಗಳ ಶ್ರೇಷ್ಠ ಸಾಧನೆ

Suddi Udaya
error: Content is protected !!