ಬಳಂಜ:ಯುವ ಬಿಲ್ಲವ ವೇದಿಕೆ ಅಧ್ಯಕ್ಷರಾಗಿ ಶರತ್ ಅಂಚನ್ ಆಯ್ಕೆ

Suddi Udaya

ಬಳಂಜ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜ ಇದರ ಯುವ ಬಿಲ್ಲವ ವೇದಿಕೆ ಅಧ್ಯಕ್ಷರಾಗಿ ಶರತ್ ಅಂಚನ್ ಬಾಕ್ಯರಡ್ಡ ಆಯ್ಕೆಯಾಗಿದ್ದಾರೆ.

ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಲತೇಶ್ ಪೆರಾಜೆ,ಉಪಾಧ್ಯಕ್ಷರಾಗಿ ಹರೀಶ್ ಮಜ್ಜೇನಿ,ಜೊತೆ ಕಾರ್ಯದರ್ಶಿಯಾಗಿ ಆಕರ್ಷ್ ಯೈಕುರಿ, ಸದಸ್ಯರಾಗಿ ಸುಧೀಶ್ ತಾರಿಪಡ್ಪು,ಕಿಶಾನ್ ಬಳಂಜ,ಅಖಿಲ್ ಬೊಂಟ್ರೋಟ್ಟು,ಹರ್ಷಿತ್ ಹೇವ, ಕೀರ್ತನ್ ಖಂಡಿಗ, ನವೀನ್ ಬಾರ್ದೋಟ್ಟು,ರಚನ್ ಮಜಲೋಡಿ,ಪ್ರಥಮ್ ಹೊಸಮನೆ ಆಯ್ಕೆಯಾಗಿದ್ದಾರೆ.

Leave a Comment

error: Content is protected !!