ಬಳಂಜ: ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷರಾಗಿ ಭಾರತಿ ಸಂತೋಷ್ ಆಯ್ಕೆ

Suddi Udaya

ಬಳಂಜ:ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜ ಇದರ ಮಹಿಳಾ ಬಿಲ್ಲವ ವೇದಿಕೆಯ ನೂತನ ಅಧ್ಯಕ್ಷರಾಗಿ ಭಾರತಿ ಸಂತೋಷ್ ಸಾಲಿಯಾನ್ ಶಿವಗಿರಿ ಕಾಪಿನಡ್ಕ ಅವರೋಧವಾಗಿ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿ ಅಶ್ವಿತಾ ಸಂತೋಷ್, ಉಪಾಧ್ಯಕ್ಷರಾಗಿ ಸುನಿತಾ ಬಾರ್ದೂಟ್ಟು,ಜೊತೆ ಕಾರ್ಯದರ್ಶಿ ಸರಿತಾ ಪ್ರವೀಣ್,ಕೋಶಾಧಿಕಾರಿ ಮಾಲಾ ಎಂ.ಕೆ,ಕ್ರೀಡಾ ಸಂಚಾಲಕರಾಗಿ ವಿಶಾಲ ಜಗದೀಶ್,ಜ್ಯೋತಿ ಮಜ್ಜೇನಿ,ಸಾಂಸ್ಕೃತಿಕ ಸಂಚಾಲಕರು ಶೃತಿ ರಂಜಿತ್,ಶರಣ್ಯ ಆಯ್ಕೆಯಾಗಿದ್ದಾರೆ

ಸಮಿತಿ ಸದಸ್ಯರಾಗಿ ಪುಷ್ಪ ಗಿರೀಶ್,ಕಲಾವತಿ ಮಜ್ಜೆನಿ,ಶಾಲಿನಿ ಬಾರ್ದೂಟ್ಟು, ಮಮತಾ,ಸುಮಿತ್ರಾ ದರ್ಖಾಸು,ಅನುಷಾ ಸುರೇಶ್,ಅಮಿತಾ ಪುರಂದರ,ಮೋಹಿನಿ ಅತ್ಯರಂಡ,ಯಶೋದಾ ಶಾಂತಿಗುರಿ, ಸಂಧ್ಯಾ ಹೆಚ್.ಡಿ,ಭವ್ಯ ಪ್ರದೀಪ್,ಅಮೃತಾ ಎಸ್ ಕೋಟ್ಯಾನ್,ಜಯಂತಿ, ಮಾಲಿನಿ ಯೈಕುರಿ,ಯಶೋದ ,ನವ್ಯ ಸದಾನಂದ,ಅನರ್ಘ್ಯ ದೀಪಕ್ ಆಯ್ಕೆಯಾಗಿದ್ದಾರೆ.

Leave a Comment

error: Content is protected !!