39.6 C
ಪುತ್ತೂರು, ಬೆಳ್ತಂಗಡಿ
March 31, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಬಳಂಜ: ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷರಾಗಿ ಭಾರತಿ ಸಂತೋಷ್ ಆಯ್ಕೆ

ಬಳಂಜ:ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜ ಇದರ ಮಹಿಳಾ ಬಿಲ್ಲವ ವೇದಿಕೆಯ ನೂತನ ಅಧ್ಯಕ್ಷರಾಗಿ ಭಾರತಿ ಸಂತೋಷ್ ಸಾಲಿಯಾನ್ ಶಿವಗಿರಿ ಕಾಪಿನಡ್ಕ ಅವರೋಧವಾಗಿ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿ ಅಶ್ವಿತಾ ಸಂತೋಷ್, ಉಪಾಧ್ಯಕ್ಷರಾಗಿ ಸುನಿತಾ ಬಾರ್ದೂಟ್ಟು,ಜೊತೆ ಕಾರ್ಯದರ್ಶಿ ಸರಿತಾ ಪ್ರವೀಣ್,ಕೋಶಾಧಿಕಾರಿ ಮಾಲಾ ಎಂ.ಕೆ,ಕ್ರೀಡಾ ಸಂಚಾಲಕರಾಗಿ ವಿಶಾಲ ಜಗದೀಶ್,ಜ್ಯೋತಿ ಮಜ್ಜೇನಿ,ಸಾಂಸ್ಕೃತಿಕ ಸಂಚಾಲಕರು ಶೃತಿ ರಂಜಿತ್,ಶರಣ್ಯ ಆಯ್ಕೆಯಾಗಿದ್ದಾರೆ

ಸಮಿತಿ ಸದಸ್ಯರಾಗಿ ಪುಷ್ಪ ಗಿರೀಶ್,ಕಲಾವತಿ ಮಜ್ಜೆನಿ,ಶಾಲಿನಿ ಬಾರ್ದೂಟ್ಟು, ಮಮತಾ,ಸುಮಿತ್ರಾ ದರ್ಖಾಸು,ಅನುಷಾ ಸುರೇಶ್,ಅಮಿತಾ ಪುರಂದರ,ಮೋಹಿನಿ ಅತ್ಯರಂಡ,ಯಶೋದಾ ಶಾಂತಿಗುರಿ, ಸಂಧ್ಯಾ ಹೆಚ್.ಡಿ,ಭವ್ಯ ಪ್ರದೀಪ್,ಅಮೃತಾ ಎಸ್ ಕೋಟ್ಯಾನ್,ಜಯಂತಿ, ಮಾಲಿನಿ ಯೈಕುರಿ,ಯಶೋದ ,ನವ್ಯ ಸದಾನಂದ,ಅನರ್ಘ್ಯ ದೀಪಕ್ ಆಯ್ಕೆಯಾಗಿದ್ದಾರೆ.

Related posts

ಬೆಳ್ತಂಗಡಿ ಸ.ಪ್ರ.ದರ್ಜೆ ಕಾಲೇಜಿನಲ್ಲಿ ಹೂಡಿಕೆದಾರರ ಅರಿವು ಜಾಗೃತಿ ಕಾರ್ಯಾಗಾರ

Suddi Udaya

ದ ಕ.ಜಿಲ್ಲೆಗೆ ಸುವರ್ಣ ಕರ್ನಾಟಕ ರಥಯಾತ್ರೆ: ಉಜಿರೆಯಲ್ಲಿ ಸಂಭ್ರಮದ ಸ್ವಾಗತ

Suddi Udaya

ಗಣೇಶೋತ್ಸವದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ನಗದು ಬಹುಮಾನದಲ್ಲಿ ಬಳಂಜ ಶಾಲೆಯ ಶಾಲಾ ಸಭಾಂಗಣದ ಶಾರದಾ ಕಲಾಮಂದಿರಕ್ಕೆ ಎರಡು ಫೋಕಸ್ ಲೈಟುಗಳ ಕೊಡುಗೆ ನೀಡಿದ ವಿದ್ಯಾರ್ಥಿಗಳು

Suddi Udaya

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಧರ್ಮಸ್ಥಳ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಗೆ ಶೇ. 100 ಫಲಿತಾಂಶ

Suddi Udaya

ಭಾರಿ ಮತಗಳ ಅಂತರದಿಂದ ಬ್ರಿಜೇಶ್ ಚೌಟ ಗೆಲುವು: ಬೆಳ್ತಂಗಡಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

Suddi Udaya

ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷರ ಬಂಧನ ವಿರುದ್ಧ ಬಿಡುಗಡೆಗೆ ಆಗ್ರಹಿಸಿ ಬೆಳ್ತಂಗಡಿ ಕ್ಷೇತ್ರ ಸಮಿತಿ ವತಿಯಿಂದ ಪ್ರತಿಭಟನೆ

Suddi Udaya
error: Content is protected !!