ಬೆಳ್ತಂಗಡಿಯ ಹಿರಿಯ ನಾಗರಿಕರಿಂದ ಉತ್ತರ ಭಾರತದ ಪ್ರಸಿದ್ಧ ತೀರ್ಥ ಕ್ಷೇತ್ರಗಳಿಗೆ ಭೇಟಿ

Suddi Udaya

ಬೆಳ್ತಂಗಡಿ ತಾಲೂಕಿನ ನಿವೃತ್ತ ಸರಕಾರಿ ನೌಕರರು ಸಂಘದ ಅಧ್ಯಕ್ಷರಾದ ವಿಠಲ ಶೆಟ್ಟಿ ಅವರ ಮುಂದಾಳತ್ವದಲ್ಲಿ ಸುಮಾರು 41ಜನರ ತಂಡವು ಒಂದು ವಾರಗಳ ಕಾಲ ದೆಹಲಿ ಆಗ್ರಾ, ಮಥುರಾ, ಅಕ್ಷರಧಾಮ, ಲೋಟಸ್ ಮಹಲ್, ಪ್ರಯಾಗ್ ರಾಜ್, ಅಯೋಧ್ಯ, ವಾರಣಾಸಿ, ಹಾಗೂ ಕಾಶಿ ವಿಶ್ವನಾಥ ದೇವಾಲಯಗಳ ಪ್ರವಾಸವನ್ನು ಕೈಗೊಂಡು ವಿಮಾನ ಮೂಲಕ ಮಂಗಳೂರಿಗೆ ಬಂದು ಬೆಳ್ತಂಗಡಿಗೆ ಹಿಂದಿರುಗಿರುತ್ತಾರೆ.

Leave a Comment

error: Content is protected !!