24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಬಳಂಜ: ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷರಾಗಿ ಭಾರತಿ ಸಂತೋಷ್ ಆಯ್ಕೆ

ಬಳಂಜ:ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜ ಇದರ ಮಹಿಳಾ ಬಿಲ್ಲವ ವೇದಿಕೆಯ ನೂತನ ಅಧ್ಯಕ್ಷರಾಗಿ ಭಾರತಿ ಸಂತೋಷ್ ಸಾಲಿಯಾನ್ ಶಿವಗಿರಿ ಕಾಪಿನಡ್ಕ ಅವರೋಧವಾಗಿ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿ ಅಶ್ವಿತಾ ಸಂತೋಷ್, ಉಪಾಧ್ಯಕ್ಷರಾಗಿ ಸುನಿತಾ ಬಾರ್ದೂಟ್ಟು,ಜೊತೆ ಕಾರ್ಯದರ್ಶಿ ಸರಿತಾ ಪ್ರವೀಣ್,ಕೋಶಾಧಿಕಾರಿ ಮಾಲಾ ಎಂ.ಕೆ,ಕ್ರೀಡಾ ಸಂಚಾಲಕರಾಗಿ ವಿಶಾಲ ಜಗದೀಶ್,ಜ್ಯೋತಿ ಮಜ್ಜೇನಿ,ಸಾಂಸ್ಕೃತಿಕ ಸಂಚಾಲಕರು ಶೃತಿ ರಂಜಿತ್,ಶರಣ್ಯ ಆಯ್ಕೆಯಾಗಿದ್ದಾರೆ

ಸಮಿತಿ ಸದಸ್ಯರಾಗಿ ಪುಷ್ಪ ಗಿರೀಶ್,ಕಲಾವತಿ ಮಜ್ಜೆನಿ,ಶಾಲಿನಿ ಬಾರ್ದೂಟ್ಟು, ಮಮತಾ,ಸುಮಿತ್ರಾ ದರ್ಖಾಸು,ಅನುಷಾ ಸುರೇಶ್,ಅಮಿತಾ ಪುರಂದರ,ಮೋಹಿನಿ ಅತ್ಯರಂಡ,ಯಶೋದಾ ಶಾಂತಿಗುರಿ, ಸಂಧ್ಯಾ ಹೆಚ್.ಡಿ,ಭವ್ಯ ಪ್ರದೀಪ್,ಅಮೃತಾ ಎಸ್ ಕೋಟ್ಯಾನ್,ಜಯಂತಿ, ಮಾಲಿನಿ ಯೈಕುರಿ,ಯಶೋದ ,ನವ್ಯ ಸದಾನಂದ,ಅನರ್ಘ್ಯ ದೀಪಕ್ ಆಯ್ಕೆಯಾಗಿದ್ದಾರೆ.

Related posts

ಕೊಯ್ಯೂರು: ಮಲೆಬೆಟ್ಟುನಲ್ಲಿ ಬೈಕ್ ಗೆ ಆಟೋ ರಿಕ್ಷಾ ಡಿಕ್ಕಿ: ಬೈಕ್ ಸವಾರನಿಗೆ ಗಾಯ

Suddi Udaya

ಮಡಂತ್ಯಾರು ರೋಟರಿ ಕ್ಲಬ್ ವತಿಯಿಂದ ಬಡ್ಡಡ್ಕ ಅಂಗನವಾಡಿ ಕೇಂದ್ರಕ್ಕೆ ಪೀಠೋಪಕರಣಗಳ ಕೊಡುಗೆ

Suddi Udaya

ವೇಣೂರು ಗ್ರಾಮ ಸಭೆ: ವೇಣೂರು ಪೇಟೆಯಲ್ಲಿ ಎಲ್ಲ ಅಂಗಡಿಗಳಿಗೆ ಗ್ರಾಮಸಭೆಯ ನೋಟೀಸ್ ನೀಡುವಂತೆ ಗ್ರಾಮಸ್ಥರ ಒತ್ತಾಯ

Suddi Udaya

ಶಿಶಿಲ: ಕಾರೆಗುಡ್ಡೆ ದಿ. ಪ್ರವೀಣ್ ರವರ ಮನೆಯವರಿಗೆ ದೀಪಾವಳಿ ಪ್ರಯುಕ್ತ ಬಟ್ಟೆ ಹಾಗೂ ಧನ ಸಹಾಯ

Suddi Udaya

ಉಜಿರೆ ರತ್ನಮಾನಸದಲ್ಲಿ “ಆಟಿದ ಅಟಿಲ್ ” ಕಾರ್ಯಕ್ರಮ

Suddi Udaya

ತೆಕ್ಕಾರು: ಗಾಂಜಾ ನಶೆಯಲ್ಲಿ ಅನುಚಿತ ವರ್ತನೆ: ಇಬ್ಬರು ಯುವಕರು ಪೊಲೀಸರ ವಶಕ್ಕೆ

Suddi Udaya
error: Content is protected !!