ಲಾಯಿಲ: ಲಾಯಿಲ ಬಲಮುರಿ ವಿಘ್ನೇಶ್ವರನ ಸನ್ನಿಧಿಯಲ್ಲಿ ಶಾಸಕರಾದ ಹರೀಶ್ ಪೂಂಜಾ ರ ನೇತೃತ್ವದಲ್ಲಿ 108 ಕಾಯಿ ಗಣಹೋಮ ನಡೆಯಿತು
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಅರವಿಂದ ಕುಮಾರ್, ಪ್ರದಾನ ಕಾರ್ಯದರ್ಶಿ ರುಕ್ಮಯ್ಯ ಕನ್ನಾಜೆ, ಕೋಶಾಧಿಕಾರಿ ಸುರೇಂದ್ರ ಎಲ್.ಜೆ, ಕಾರ್ಯದರ್ಶಿ ಗಣೇಶ್ ಆರ್, ಉಪಾಧ್ಯಕ್ಷ ವಿಶ್ವನಾಥ ಲಾಯಿಲ, ಜೊತೆಕಾರ್ಯದರ್ಶಿ ಆಯುಷ್ ಟಿ.ಎಂ., ಸದಸ್ಯರಾದ ರಾಜ್ ಕುಮಾರ್, ಸುರೇಶ್ ಬರೆಮೇಲು, ಸೀತಾರಾಮ ಹೆಗ್ಡೆ, ಗಂಗಾಧರ ಹೆಗ್ಡೆ, ಸದಾಶಿವ ಸಮಗಾರ ಶಶಿಕುಮಾರ್, ಗಿರೀಶ್ ಡೋಗ್ರೆ ಹಾಗೂ ಸಾರ್ವಜನಿಕ ಭಕ್ತಾ ಅಭಿಮಾನಿಗಳು ಉಪಸ್ಥಿತರಿದ್ದು ದೇವರ ಪ್ರಸಾದವನ್ನು ಸ್ವೀಕರಿಸಿದರು.