ಕಳೆಂಜ ಸದಾಶಿವೇಶ್ವರ ದೇವಸ್ಥಾನದಲ್ಲಿ 6 ತೆಂಗಿನ ಕಾಯಿ ಗಣಹೋಮ ಮತ್ತು ಭತ್ತದ ತೆನೆ ವಿತರಣೆ

Suddi Udaya

ಕಳೆಂಜ: ಕಳೆಂಜ ಸದಾಶಿವೇಶ್ವರ ದೇವಸ್ಥಾನದಲ್ಲಿ 6 ತೆಂಗಿನ ಕಾಯಿ ಗಣ ಹೋಮ ಮತ್ತು ಭತ್ತದ ತೆನೆಗೆ ವಿಶೇಷ ಪೂಜೆಯನ್ನು ಕ್ಷೇತ್ರದ ಅರ್ಚಕರು ನೆರವೇರಿಸಿದರು.

ಕಾಸರಗೋಡು, ಸುಳ್ಯ, ಹಾಗೂ ಜಿಲ್ಲೆಯ ವಿವಿಧ ದೇವಸ್ಥಾನ, ದೈವಸ್ಥಾನ, ಗ್ರಾಮ ಚಾವಡಿಯ ಮುಖ್ಯಸ್ಥರುಗಳು ಹಾಗೂ ಬಂದಿರುವ ಎಲ್ಲರೂ ಭತ್ತದ ತೆನೆ ಪಡೆದುಕೊಂಡರು.

ಈ ಸಂಧರ್ಭದಲ್ಲಿ ಆಗಮಿಸಿದ ಎಲ್ಲಾ ಭಕ್ತರನ್ನು ದೇವಳದ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ ಶ್ರೀಧರ್ ರಾವ್ ಮತ್ತು ಇತರ ಸಮಿತಿ ಪದಾಧಿಕಾರಿಗಳು ಸ್ವಾಗತಿಸಿದರು. ಬಂದಿರುವಂತಹ ಎಲ್ಲಾ ಭಕ್ತರಿಗೂ ಮಧ್ಯಾಹ್ನ ಪ್ರಸಾದ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

Leave a Comment

error: Content is protected !!