ನೈಮಿಷರವರ ಕೋಕೋ ಡ್ಯೂ ಶುದ್ದ ಗಾಣದ ಕೊಬ್ಬರಿ ಎಣ್ಣೆ ಬಿಡುಗಡೆ

Suddi Udaya

ಕೊಕ್ಕಡ: ನೈಮಿಷರವರ ಕೋಕೋ ಡ್ಯೂ ಶುದ್ದ ಗಾಣದ ಕೊಬ್ಬರಿ ಎಣ್ಣೆಯನ್ನು ಸೌತಡ್ಕ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಸತ್ಯ ಪ್ರಿಯ ಕಲ್ಲೂರಾಯ ರವರು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ನೈಮಿಷ ಹೌಸ್ ಆಫ್ ಸ್ಟೈಸನ್ ನ ಮಾಲಕರಾದ ಬಾಲಕೃಷ್ಣ ನೈಮಿಷ ಅವರ ಪತ್ನಿ ಶ್ರೀಮತಿ ರಿಂಕಾ ಬಾಲಕೃಷ್ಣ, ಪುತ್ರ ವಿಖ್ಯಾತ್ ಹಾಗೂ ಗೋಪಾಲನ್ ಅಡೂರ್ ಕಾಸರಗೋಡು, ಚಂದ್ರನ್ ಬಿಸಿ ಕಾಸರಗೋಡು , ಮನೋಜ್ ಕಾಸರಗೋಡು, ಅಭಿಷೇಕ್ ಮೋಹನ್ ಕಾಸರಗೋಡು ಉಪಸ್ಥಿತರಿದ್ದು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಶುದ್ದ ಗಾಣದ ಎಣ್ಣೆಯನ್ನು ತಯಾರಿಸಿ ಕೊಡುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ.

Leave a Comment

error: Content is protected !!