25.7 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಓಡಿಲ್ನಾಳ ಮೈರಲ್ಕೆ ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದ ಶಾರದ ಪೂಜಾ ಉತ್ಸವ ಸಮಿತಿ ರಚನೆ: ಅಧ್ಯಕ್ಷರಾಗಿ ನಿತೇಶ್ ಕೆ. ಓಡಿಲ್ನಾಳ

ಓಡಿಲ್ನಾಳ :ಇಲ್ಲಿಯ ಮೈರಲ್ಕೆ ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಾರದೋತ್ಸವವನ್ನು ಆಚರಿಸುವ ಬಗ್ಗೆ ಭಕ್ತಾಭಿಮಾನಿಗಳ ಸಭೆ ಕರೆದು ನಿರ್ಣಯ ಕೈಗೊಳ್ಳಲಾಯಿತು. ಅದರಂತೆ ಸಾರ್ವಜನಿಕ ಶಾರದ ಪೂಜಾ ಉತ್ಸವ ಸಮಿತಿಯನ್ನು ರಚಿಸಲಾಯಿತು.
ಗೌರವ ಅಧ್ಯಕ್ಷರಾಗಿ ರಾಮಣ್ಣ ಕೋಲಾಜೆ, ಅಧ್ಯಕ್ಷರಾಗಿ ನಿತೇಶ್ ಕೆ. ಓಡಿಲ್ನಾಳ, ಕಾರ್ಯದರ್ಶಿಯಾಗಿ ಸುದೀಪ್ ಶೆಟ್ಟಿ ಮೂಡೈಲು, ಉಪಾಧ್ಯಕ್ಷರುಗಳಾಗಿ ಉಮೇಶ್ ಕುಲಾಲ್ ಕೊಂಡೆಮಾರು, ಜಗದೀಶ್ ಉಳತ್ತೋಡಿ, ರಾಕೇಶ್ ಶೆಟ್ಟಿ ಕೊರ್‍ಯಾರು ಹಾಗೂ ಕೋಶಾಧಿಕಾರಿಯಾಗಿ ಸುರೇಶ್ ಬರಮೇಲು ಆಯ್ಕೆಯಾದರು.

ಸಮಿತಿಯ ಸದಸ್ಯರಾಗಿ ನಿತೇಶ್ ಕಟ್ಟದಬೈಲು, ರಾಜೇಶ್ ಶೆಟ್ಟಿ ಕೆಂಜಿಲ, ಆದರ್ಶ ಕೆರೆಕೋಡಿ, ಅಬಿರತ್ ಮೂಡೈಲು, ವಿಖ್ಯಾತ್ ಕುಂಡಳಿಕೆ, ಸಂತೋಷ್ ಆರ್ ಕೊಂಡೆಮಾರು, ರಾಮ್‌ದಾಸ್ ಕುಂಞಕೋಡಿ, ಸಂದೀಪ್ ಕೆರೆಕಜೆ, ವಿನುತ ಕೊಂಡೆಮಾರು, ಉಮೇಶ್ ಗೌಡ, ನಾರಾಯಣ ಮೂಲ್ಯ ಇಡ್ಯ, ಶ್ರೀಕಾಂತ್ ಕರ್ನಂತ್ತೋಡಿ, ಸತೀಶ್ ದೇವಾಡಿಗ ಓಡಿಲ್ನಾಳ, ಸುಬ್ರಹ್ಮಣ್ಯ ಕಟ್ಟದಬೈಲು, ಶಿವರಾಮ್ ಕಟ್ಟದಬೈಲು, ಬಾಲಕೃಷ್ಣ ಬನ, ಪ್ರದೀಪ್ ಮಡಂತಿಲ, ಪುರುಷೋತ್ತಮ ಗೌಡ ಪಡ್ಪು ಇಡ್ಯ, ಕಿರಣ್ ಮೈರಲ್ಕೆ, ಸದಾನಂದ ಮೂಲ್ಯ ಪರಾರಿ, ಸಂತೋಷ ಕುಲಾಲ್ ಕೆರೆಕೋಡಿ, ರವಿ ಪೂಜಾರಿ ಮೈರಾರು, ಸ್ವಸ್ತಿಕ ಮೈರಲ್ಕೆ, ಸಂದೀಪ್ ಕೊಂಡೆಮಾರು, ಕರುಣಾಕರ ಶೆಟ್ಟಿ ಪರಾರಿ, ಜಯಾನಂದ ನಾಯಕ್ ಮೂಲೊಟ್ಟು, ವಿಶ್ವನಾಥ ಬನ, ವಿಶ್ವನಾಥ ಶೆಟ್ಟಿ ಪರಾರಿ, ಸುರೇಶ್ ಎಮ್. ಕೆ. ಹೊಸಮನೆ, ವಿಶ್ವನಾಥ ಪ್ರಭು ಅಂಕತ್ತಿಲು. ಇವರನ್ನು ಸರ್ವಾನುಮತದಿಂದ ದೇವಸ್ಥಾನದ ಅಭಿವೃದ್ಧಿ ಸಮಿತಿಯವರ ಉಪಸ್ಥಿತಿಯಲ್ಲಿ ಆರಿಸಲಾಯಿತು.

Related posts

ಕುವೆಟ್ಟು: ಮನೆಗೆ ನುಗ್ಗಿದ್ದ ಕಳ್ಳರು: ನಗದು ಸಹಿತ ರೂ. 3.87 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

Suddi Udaya

ಬೆಳ್ತಂಗಡಿ: ಶ್ರೀ ಧ.ಆಂ.ಮಾ. ಶಾಲಾ ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆ ಹಾಗೂ ದುಷ್ಪರಿಣಾಮಗಳ ಬಗ್ಗೆ ಮಾಹಿತಿ

Suddi Udaya

ಸಿವಿಲ್‌ ಇಂಜಿನಿಯರಿಂಗ್‌ ಪ್ರಾಜೆಕ್ಟ್ ಆವಿಷ್ಕಾರಕ್ಕೆ ಇಂಗ್ಲೆಂಡ್‌ ಮೂಲದ ಪೇಟೆಂಟ್ ಲಭ್ಯ

Suddi Udaya

ನಾರಾವಿ ಮಾಂಡೋವಿ ಮೋಟಾರ್ ಶಾಖೆಯ ವತಿಯಿಂದ ಶಿಕ್ಷಕರ ದಿನಾಚರಣೆಗೆ ವಿಶೇಷ ಕೊಡುಗೆ

Suddi Udaya

ಉಜಿರೆ: ಜೋಸೆಫ್ ಮೇಲಟ್ ಹೃದಯಾಘಾತದಿಂದ ನಿಧನ

Suddi Udaya

ಮುಂಡಾಜೆ ಫ್ರೆಂಡ್ಸ್ ಅಮೆಚೂರ್ ಅಸೋಸಿಯೇಶನ್ ವತಿಯಿಂದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ

Suddi Udaya
error: Content is protected !!