ಪಟ್ರಮೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಪಟ್ರಮೆ: ವೀರಕೇಸರಿ ಬಳಗ ಪಟ್ರಮೆ ಹಾಗೂ ಪಟ್ರಮೆ ಗ್ರಾಮಸ್ಥರಿಂದ ರಾಷ್ಟ್ರೀಯ ಸ್ವಚ್ಛತಾ ಅಭಿಯಾನದ ಪ್ರಯುಕ್ತ ಅ.2 ರಂದು ಪಟ್ರಮೆಯಿಂದ ಧರ್ಮಸ್ಥಳದವರೆಗೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈಸಂದರ್ಭದಲ್ಲಿ ಪಟ್ರಮೆ ಗ್ರಾ.ಪಂ. ಅಧ್ಯಕ್ಷ ಮನೋಜ್, ವೀರಕೇಸರಿ ಬಳಗ ಅಧ್ಯಕ್ಷ ಮೋಹನ್ , ಕಾರ್ಯದರ್ಶಿ ಅಕ್ಷಯ್ , ಯೋಗೀಶ್ ಜಾಲು, ಆನಂದ ಗೌಡ ಕಲ್ಕುಡಂಗೆ, ಕುಶಾಲಪ್ಪ ಗೌಡ ಸೂರ್ಯತ್ತಾವು, ರವಿ ಹೊಸಮನೆ, ಮೆಸ್ಕಾಂ ಸಿಬ್ಬಂದಿ ಹರೀಶ್ ಕುಮಾರ್, ರಾಜೇಶ್ ದೇವಸ್ಯಕೋಡಿ, ಆಟೋ ಚಾಲಕರಾದ ಡೀಗಯ್ಯ , ಡೀಗಯ್ಯ ಪವರಿಪಲ್ಲ, ಲೋಕೇಶ್ ಕಲ್ಕುಡಂಗೆ ಉಪಸ್ಥಿತರಿದ್ದರು.

Leave a Comment

error: Content is protected !!