ನಾರಾವಿ ಅರಸಕಟ್ಟೆ ಶ್ರೀ ಸೂರ್ಯ ಪ್ರೆಂಡ್ಸ್ ಮಂಚಕಲ್ಲು ನೂತನ ಸಮಿತಿ ರಚನೆ

Suddi Udaya

ನಾರಾವಿ: ಇಲ್ಲಿಯ ಅರಸಕಟ್ಟೆ ಶ್ರೀ ಸೂರ್ಯ ಪ್ರೆಂಡ್ಸ್ ಮಂಚಕಲ್ಲು ಇದರ 2024-25 ನೇ ಸಾಲಿನ 2 ವರ್ಷದ ಅವಧಿಗೆ ಸಮಿತಿಯನ್ನು ಇತ್ತೀಚೆಗೆ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಪ್ರಶಾಂತ್ ಆಚಾರ್ಯ , ಕಾರ್ಯದರ್ಶಿಯಾಗಿ ವಿಜೇತ್ ದೇವಾಡಿಗ , ಕೋಶಾಧಿಕಾರಿಯಾಗಿ ರಾಜೇಶ್ ಕೋಟ್ಯಾನ್, ಉಪಾಧ್ಯಕ್ಷರಾಗಿ ಯಶೋಧರ ಆಚಾರ್‍ಯ, ಜತೆಕಾರ್ಯದರ್ಶಿಯಾಗಿ ಸಂದೇಶ ದೇವಾಡಿಗ, ಆಯ್ಕೆಯಾದರು.

ಸಂಘದ ಗೌರವಾಧ್ಯಕ್ಷರಾಗಿ ಪ್ರವೀಣ ದೇವಾಡಿಗ , ಗೌರವ ಸಲಹೆಗಾರರಾಗಿ ವಸಂತ ಆಚಾರ್‍ಯ, ಕ್ರೀಡಾಸಂಚಾಲಕ ಪ್ರಸನ್ನ ಆಚಾರ್ಯ , ಧಾರ್ಮಿಕ ಸಂಚಾಲಕ ಸಂಪತ್ ಕುಮಾರ್, ಸಾಮಾಜಿಕ ಸಂಚಾಲಕ ವಿಜಯ್ ಕುಮಾರ್, ಸಾಮಾಜಿಕ ಜಾಲಾತಾಣ ಉದಯ ಹೆಗ್ಡೆ ಇವರನ್ನುಗಳನ್ನು ಸಮಿತಿಗೆ ಆಯ್ಕೆ ಮಾಡಲಾಯಿತು.

ಇನ್ನು ಉಳಿದ 18 ಮಂದಿ ಸದಸ್ಯರನ್ನು ಆಯ್ಕೆಮಾಡಲಾಗಿದೆ.

Leave a Comment

error: Content is protected !!