23.3 C
ಪುತ್ತೂರು, ಬೆಳ್ತಂಗಡಿ
May 18, 2025
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಾರಾವಿ ಭಾರತ್ ಪ್ರೆಂಡ್ಸ್ ವತಿಯಿಂದ ಕಬಡ್ಡಿ ಪಂದ್ಯಾಟ: ಸುಲ್ಕೇರಿ ಜೆಕೆ ಅಟ್ಯಾಕರ್ಸ್ ತಂಡ ಪ್ರಥಮ ಸ್ಥಾನ

ನಾರಾವಿ: ನಾರಾವಿ ಭಾರತ್ ಪ್ರೆಂಡ್ಸ್ ವತಿಯಿಂದ ನಡೆದ ಕಬಡ್ಡಿ ಪಂದ್ಯಾಟವು ಅ.1 ರಂದು ನಾರಾವಿಯಲ್ಲಿ ನಡೆಯಿತು.

ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಜೆಕೆ ಅಟ್ಯಾಕರ್ಸ್, ಸುಲ್ಕೇರಿ , ದ್ವಿತೀಯ ಮಾರಿಗುಡಿ ಇಂಚರ, ಪಿಲ್ಯ, ತೃತೀಯ: ವಿ ಎಸ್ ಅಳಿಯೂರು, ಚತುರ್ಥ ಶಿವಶಕ್ತಿ ಕುತ್ಲೂರು ಇವರು ಪಡೆದುಕೊಂಡಿದ್ದಾರೆ.

ಬೆಸ್ಟ್ ರೈಡರ್ ಆಗಿ ದೀಕ್ಷಿತ್, ಶಿವಶಕ್ತಿ ಕುತ್ಲೂರು , ಬೆಸ್ಟ್ ಡಿಫ಼ೆಂಡರ್ ವರುಣ್, ಜೆಕೆ ಅಟ್ಯಾಕರ್ಸ್, ಸುಲ್ಕೇರಿ,ಬೆಸ್ಟ್ ಆಲ್ರೌಂಡರ್ ರಂಜಿತ್, ಇಂಚರ ಪಿಲ್ಯ, ಹೀರೋ ಆಫ಼್ ದಿ ಟೂರ್ನಮೆಂಟ್: ವಿಘ್ನೇಶ್, ಜೆಕೆ ಅಟ್ಯಾಕರ್ಸ್, ಸುಲ್ಕೇರಿ. ಪಡೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ತಂಡಗಳ ಮಾಲಕರು, ತಂಡದ ವ್ಯವಸ್ಥಾಪಕರು, ಆಟಗಾರರು, ಅಮೆಚೂರು ಕಬಡ್ಡಿ ಅಸೋಸಿಯೇಷನ್ (ರಿ), ವಲಯ ಕಬಡ್ಡಿ ಯೂನಿಯನ್ (ರಿ), ಶಿವಶಕ್ತಿ ಫ಼್ರೆಂಡ್ಸ್ ಕ್ಲಬ್‌‌ (ರಿ) ನ ಪದಾಧಿಕಾರಿಗಳು ಮತ್ತು ಸದಸ್ಯರು, ತೀರ್ಪುಗಾರರು, ಸ್ಕೋರರ್ಸ್,ಲೈನ್ ಅಂಪೈರ್ಸ್, ವೀಕ್ಷಕ ವಿವರಣೆಗಾರರು‍, ಪಂದ್ಯಾಟದ ಪೋಷಕರು, ದಾನಿಗಳು, ಸಹಕರಿಸಿದರು.

,

Related posts

ರೆಖ್ಯಾ ಎಂಜಿರ ಎಂಬಲ್ಲಿ ಆಪಲ್ ಲೋಡ್ ಗಾಡಿ ಪಲ್ಟಿ : ಇಬ್ಬರು ಪ್ರಾಣಾಪಾಯದಿಂದ ಪಾರು

Suddi Udaya

ಕಳಿಯ ನ್ಯಾಯತರ್ಪು ಗ್ರಾಮದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ

Suddi Udaya

ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ವೇಣೂರು ಪ್ರಖಂಡ, ಹಿಂದೂ ಹೃದಯ ಸಂಗಮ ಸಮಿತಿ ಆಶ್ರಯದಲ್ಲಿ ಅಳದಂಗಡಿಯಲ್ಲಿ ಬೃಹತ್ ಹಿಂದೂ ಹೃದಯ ಸಂಗಮ ಕಾರ್ಯಕ್ರಮ, ವೈಭವದ ಶೋಭಾಯಾತ್ರೆ, ಕುಣಿತಾ ಭಜನೆ

Suddi Udaya

ಪ್ರಕೃತಿಯ ವಿಸ್ಮಯ: ನಾಳದಲ್ಲಿ ಮಾನವನಂತೆ ಹೋಲುವ ಸೋನೆ(ಣೆ) ಗೆಣಸು

Suddi Udaya

ವಕ್ಫ್ ತಿದ್ದುಪಡಿ ಮಸೂದೆಯ ವರದಿಯನ್ನು ರಾಜ್ಯಸಭೆಯಲ್ಲಿ ಮಂಡಿಸಿದ ಜಂಟಿ ಸಂಸದೀಯ ಸಮಿತಿಯ ನಡೆಯನ್ನು ವಿರೋಧಿಸಿ ಮದ್ದಡ್ಕದಲ್ಲಿ ಬಿತ್ತಿಪತ್ರ ಪ್ರದರ್ಶನ

Suddi Udaya

ಮಾ.18-23: ಮಣ್ಣಿನ ಹರಕೆಯ ಪ್ರಖ್ಯಾತ ಕ್ಷೇತ್ರ ಸುರ್ಯ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ

Suddi Udaya
error: Content is protected !!