ಬೆಳ್ತಂಗಡಿ: ಮರದ ಗೆಲ್ಲು ಬಿದ್ದು ಮಹಿಳೆ ಸಾವು

Suddi Udaya

ಬೆಳ್ತಂಗಡಿ: ಮನೆಯ ಸಮೀಪದಲ್ಲಿದ್ದ ಮರದ ಗೆಲ್ಲನ್ನು ಕಡಿಯುವ ವೇಳೆ ಆಕಸ್ಮಿಕವಾಗಿ ಮರದ ಗೆಲ್ಲು ಮಹಿಳೆಯ ತಲೆಯ ಮೇಲೆ ಬಿದ್ದು ಸಾವನ್ನಪ್ಪಿದ್ದ ಘಟನೆ ಬೆಳ್ತಂಗಡಿ ಸಂಜಯ ನಗರದಲ್ಲಿ ಅ.7 ರಂದು ನಡೆದಿದೆ.

ಬೆಳ್ತಂಗಡಿ ಸಂಜಯ ನಗರದ ನಿವಾಸಿ ಬಿಡಿ ಇಸ್ಮಾಯಿಲ್ ರವರ ಪತ್ನಿ ಝೋಹಾರ (60ವ) ಮೃತಪಟ್ಟ ಮಹಿಳೆ.

ಮೃತರು ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Leave a Comment

error: Content is protected !!