ಗೇರುಕಟ್ಟೆ: ಪರಪ್ಪು ಮಸೀದಿ ಸಮಿತಿಯ ಜೊತೆಕಾರ್ಯದರ್ಶಿ ನಝೀರ್ ಸುಣ್ಣಲಡ್ಡ ರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಗೇರುಕಟ್ಟೆ: ಮುಹಿಯುದ್ದೀನ್ ಜುಮ್ಮಾ ಮಸೀದಿಯ ಆಡಳಿತ ಸಮಿತಿಯ ಜೊತೆ ಕಾರ್ಯದರ್ಶಿಯಾಗಿ, ಹಲವಾರು ವರ್ಷಗಳಿಂದ ಸ್ವಲಾತ್ ಸಮಿತಿ ಮತ್ತು ಎಸ್.ವೈ.ಎಸ್. ಸಮಿತಿಯಲ್ಲಿ ಕಾರ್ಯದರ್ಶಿಯಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಇದೀಗ ಉದ್ಯೋಗ ನಿಮಿತ್ತ ಗಲ್ಷ್ ರಾಷ್ಟ್ರಕ್ಕೆ ತೆರಳುತ್ತಿರುವ “ನಝೀರ್ ಸುಣ್ಣಲಡ್ಡ” ರವರಿಗೆ ಬೀಳ್ಗೊಡುಗೆ ಸಮಾರಂಭ ಮಸೀದಿಯಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಖತೀಬರಾದ ತಾಜುದ್ದೀನ್ ಸಖಾಫಿ, ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ, ಅಬ್ಬಾಸ್ ಹಿಶಾಮಿ, ಅಬ್ದುಲ್ ಕರೀಮ್, ಕಾದರ್ ಹಾಜಿ, ಇಸುಬು.ಎಂ.ಕೆ, ಅಬೂ ಸ್ವಾಲಿಹ್, ಇಕ್ಬಾಲ್ ಮರ್ಝೂಕಿ, ಅಬೂಬಕ್ಕರ್ ಸಿದ್ದೀಕ್ ಸಖಾಫಿ, ಮುಸ್ತಫ ಹಿಮಮಿ, ಹಾರಿಶ್ ಸಅದಿ, ಆದಂ ಹಾಜಿ ಬಿ.ಎಂ., ಮಹಮ್ಮದ್ ಎನ್.ಎನ್, ಹಾರಿಶ್ ಎನ್.ಎ,ಆಸಿಫ್.ಎಸ್.ಯು. ಬಿ.ಎಂ.ಯೂಸುಫ್, ಸೈಫುಲ್ಲ ಎಚ್.ಎಸ್.,ಹಸೈನಾರ್ ಹಾಜಿ, ಸಿದ್ದೀಕ್ ಪೆಳತ್ತಲಿಕೆ, ರಹಿಮಾನ್ ಮಾಸ್ಟರ್, ಶರೀಫ್ ಪರಪ್ಪು, ಅಶ್ರಫ್ ಪದಗೋಳಿ ಉಪಸ್ಥಿತರಿದ್ದರು.

Leave a Comment

error: Content is protected !!