ಪಶುಸಂಗೋಪನೆ ಇಲಾಖೆಯ ನಿವೃತ್ತ ನೌಕರನಿಗೆ ವೈದ್ಯಕೀಯ ಚಿಕಿತ್ಸೆಗೆ ನೆರವು

Suddi Udaya

ಬೆಳ್ತಂಗಡಿ: ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಇಲಾಖೆಯ ನಿವೃತ್ತ ಡಿ ‘ ದರ್ಜೆ ನೌಕರರಾದ ಜೆ .ಎಂ ಡಿಸೋಜಾ ಅನಾರೋಗ್ಯ ದಿಂದ ಬಳಲುತ್ತಿದ್ದು, ಇಂದು ಅ.25ರಂದು ಇಲಾಖೆಯ ಮಿತ್ರರು ಅವರ ಮನೆಗೆ ಭೇಟಿ ನೀಡಿ ವೈದ್ಯಕೀಯ ವೆಚ್ಚಕ್ಕೆ ಸಹಾಯಧನವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಡಾ. ರವಿಕುಮಾರ್. ಡಾ. ಜಯ ಕೀರ್ತಿ ಜೈನ್ ಧರ್ಮಸ್ಥಳ, ಪ್ರಶಾಂತ್ ಕುಮಾರ್, ಸಚಿನ್, ಶ್ರೀಧರ್ , ಗಂಗಾಧರ್, ಚಂದ್ರಕುಮಾರ್ ಮೊದಲಾದವರಿದ್ದರು.

Leave a Comment

error: Content is protected !!