ಉರುವಾಲು ಶ್ರೀ ಭಾರತೀ ಆಂ.ಮಾ. ಫ್ರೌಡ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya

ಶ್ರೀ ಭಾರತೀ ಆಂಗ್ಲ ಮಾಧ್ಯಮ ಫ್ರೌಡ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಸಡಗರ ಸಂಭ್ರಮದಿಂದ ಆಚರಿಸಲಾಯಿತು.


ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಿತ ಕೆ ಆರ್ ಇವರು ಕಾರ್ಯ್ರಮಕ್ಕೇ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.


ಬಳಿಕ ವಿದ್ಯಾರ್ಥಿ ಗಳಿಂದ ಸಮೂಹ ಗಾಯನ ಸಮೂಹ ನೃತ್ಯ ಹಾಗೂ ಭಾಷಣ ಕಾರ್ಯಕ್ರಮ ಗಳು ನಡೆದವು.ಈ ಸಂದರ್ಭದಲ್ಲಿ ಪ್ರಸಾದ್ ಬುಕ್ ಡಿಸ್ಟ್ರಿಬ್ಯೂಟರ್ ಮಂಗಳೂರು ಇವರ ವತಿ ಇಂದ ನಡೆದ LKG ,UKG ತರಗತಿ ಮಕ್ಕಳ ಚಿತ್ರಕಲಾ ಸ್ಪರ್ಧೆ ಯ ಬಹುಮಾನ ವಿತರಣೆ ಮಾಡಲಾಯಿತು.

ಮೊದಲ ಸ್ಥಾನ UKG ಯ ಸನ್ನಿಧಿ. ಎ , ಎರಡನೆ ಸ್ಥಾನ UKG ಯ ಸಾನಿಧ್ಯ,ಹಾಗೂ ಮೂರನೇ ಸ್ಥಾನ LKG ಯ ಖಾದಿಜ ನುಹ ಇವರು ಪಡೆದುಕೊಂಡರು.

Leave a Comment

error: Content is protected !!