April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಂದಾರು ಶ್ರೀ ರಾಮ ನಗರ ಜೈ ಶ್ರೀ ರಾಮ್ ಗೆಳೆಯರ ಬಳಗದಿಂದ ಸಾಮೂಹಿಕ ದೀಪಾವಳಿ ಆಚರಣೆ

ಬಂದಾರು : ಜೈ ಶ್ರೀ ರಾಮ್ ಗೆಳೆಯರ ಬಳಗ ಶ್ರೀ ರಾಮ ನಗರ ಬಂದಾರು ಇದರ ವತಿಯಿಂದ ಸಾಮೂಹಿಕ ದೀಪಾವಳಿ ಆಚರಣೆ, ಗೋ ಪೂಜೆ, ಲಕ್ಷ್ಮಿ ಪೂಜೆ ಹಾಗೂ ಜೈ ಶ್ರೀ ರಾಮ್ ಗೆಳಯ ಬಳಗದ ಸದಸ್ಯರಿಂದ, ಪಾಂಚಜನ್ಯ ಗೆಳೆಯರ ಬಳಗ ಪಂಜಾಳ ಬಂದಾರು , ಶ್ರೀ ಚಕ್ರ ಗೆಳೆಯ ಬಳಗ ಬೊಲ್ಜ ಬಂದಾರು, ನಾಗಶ್ರೀ ಗೆಳೆಯರ ಬಳಗ ಬಂದಾರು, ಸರಸ್ವತಿ ಭಜನೆ ಮಂಡಳಿ ಕುಂಟಲಫಾಲ್ಕೆ ಬಂದಾರು, ದುರ್ಗಾನುಗ್ರಹ ಭಜನ ಮಂಡಳಿ ಮುಗೇರಡ್ಕ ಸದಸ್ಯರಿಂದ ಭಜನೋತ್ಸವ ನೆರವೇರಿತು.

ಕಾರ್ಯಕ್ರಮದ ನಂತರ ಸಾಮೂಹಿಕ ಸಹಭೋಜನ ಕಾರ್ಯಕ್ರಮ ಧರ್ಮಶ್ರೀ ಕುಂಭ ಭವನ ಶ್ರೀ ರಾಮ ನಗರ ಇಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಜೈ ಶ್ರೀ ಗೆಳೆಯ ಬಳಗದ ಅಧ್ಯಕ್ಷ ಶ್ರೀಧರ್, ಕಾರ್ಯದರ್ಶಿ ಚಂದಶೇಖರ್, ಗೌರವಧ್ಯಕ್ಷರಾದ ಉದಯ ಬಿ. ಕೆ, ಪ್ರಮುಖರಾದ ಶಿವರಾಮ್, ವಾಸಪ್ಪ, ರಮೇಶ್ ಕುಂಬಾರ, ವಿಶ್ವನಾಥ, ಅಶೋಕ್ ಗೌಡ, ರಾಮಣ್ಣ, ನೊಣಯ್ಯ ಬಾಲಕೃಷ್ಣ, ಪುರಂದರ ಗೌಡ, ಚಂದ್ರ ಹಾಸ ಕುಂಬಾರ, ಲಿಂಗಪ್ಪ ಕುಂಬಾರ ಮುಂತಾದವರು ಉಪಸ್ಥಿತರಿದ್ದರು.

Related posts

ನಾರಾವಿ: ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘ ತಾಲೂಕು ಸಮಿತಿಯಿಂದ ಸಂಘದ ಸದಸ್ಯ ಮೇಲ್ವಿನ್ ಡಿಸೋಜ ನಂದಿಲ ರವರಿಗೆ ಚಿಕಿತ್ಸಾ ನೆರವು

Suddi Udaya

ಎಸ್ ಎಸ್ ಎಲ್ ಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಚಿನ್ಮಯ್ ಗೆ ಮಂಜುಶ್ರೀ ಸೀನಿಯರ್ ಚೇಂಬರಿಂದ ಸನ್ಮಾನ

Suddi Udaya

ದೇವಿ ಭಗವತಿ ಅಮ್ಮನವರ ಬ್ರಹ್ಮಕಲಶೋತ್ಸವತಂತ್ರಿಗಳಿಗೆ ಪೂರ್ಣಕುಂಭದ ಸ್ವಾಗತ

Suddi Udaya

ಕನ್ಯಾಡಿ: ಯಕ್ಷಭಾರತಿ ದಶಮಾನೋತ್ಸವ ಸಮಿತಿ ರಚನೆ

Suddi Udaya

ಬೆಳ್ತಂಗಡಿ ಮಾಳವ ಯಾನೆ ಮಲ್ಲವರ ಯುವಕ ಸಂಘದ 28ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಆಟೋಟ ಸ್ಪರ್ಧೆ

Suddi Udaya

ಎಕ್ಸೆಲ್ ಪಿಯು ಕಾಲೇಜಿಗೆ ಪಿನಾಕಲ್ ನಲ್ಲಿ ಚಾಂಪಿಯನ್ ಶಿಪ್

Suddi Udaya
error: Content is protected !!