ಕೊಕ್ಕಡ: ಇತ್ತೀಚೆಗೆ ನಿಧನರಾದ ತಿಮ್ಮಪ್ಪ ಗೌಡ ರವರ ಸವಿ ನೆನಪಿಗಾಗಿ ಪುತ್ರ ಗಣೇಶ್ ಗೌಡ ಕಲಾಯಿಯವರಿಂದ 800 ಹಣ್ಣಿನ ಗಿಡ ವಿತರಣೆ

Suddi Udaya

ಕೊಕ್ಕಡ : ಸದಾ ಸಮಾಜಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡ ಗಣೇಶ್ ಗೌಡ ಕಲಾಯಿಯವರು ನಿಧನರಾದ ಅವರ ತಂದೆ ತಿಮ್ಮಪ್ಪ ಗೌಡರವರ ಉತ್ತರ ಕ್ರಿಯೆಯ ಸಂದರ್ಭ ಅವರ ನೆನಪಿಗಾಗಿ ಆಗಮಿಸಿದ ಊರ ಪರವೂರ ಸುಮಾರು 800 ಜನಕ್ಕೆ ಹಣ್ಣಿನ ಗಿಡಗಳು ಹಾಗೂ ಇತರ ಬೆಲೆಬಾಳುವ ಗಿಡಗಳಾದ ಮಾವು, ಹಲಸು, ಶ್ರೀಗಂಧ, ಸಾಗುವಾನಿ, ರತ್ನಚಂದನ, ರಾಮಪತ್ರೆ, ನೇರಳೆ, ನೆಲ್ಲಿಕಾಯಿ ಗಿಡಗಳನ್ನು ವಿತರಿಸಿ ಪ್ರಕೃತಿ ಬಗ್ಗೆ ಇವರಿಗಿರುವ ಕಾಳಜಿ ಯನ್ನು ತೋರ್ಪಡಿಸಿದ್ದಾರೆ.

Leave a Comment

error: Content is protected !!