ಬಳಂಜ ಬೊಂಟ್ರೋಟ್ಟು ಕ್ಷೇತ್ರದ ಕಲಶಾಭಿಷೇಕದ ಕೂಪನ್ ಬಿಡುಗಡೆ: ಡಿ28 ರಿಂದ 31 ರವರೆಗೆ ಕಲಶಾಭಿಷೇಕ, ದೈವಗಳಿಗೆ ನರ್ತನ ಸೇವೆ, ಚಂಡಿಕಾಹೋಮ

Suddi Udaya

ಬಳಂಜ:ಶ್ರೀ ಧರ್ಮರಸು ದೈವ ಕೊಡಮಣಿತ್ತಾಯ ಮತ್ತು ಸಪರಿವಾರ ದೈವಗಳ ಸೇವಾ ಟ್ರಸ್ಟ್ ಮತ್ತು ಜೀರ್ಣೋದ್ದಾರ ಸಮಿತಿ, ಬೋಂಟ್ರೊಟ್ಟು ಕ್ಷೇತ್ರದ ಕಲಶಾಭಿಷೇಕವು ಬರುವ ಡಿಸೆಂಬರ್ ತಿಂಗಳಲ್ಲಿ ನಡೆಯಲಿದ್ದು ಕ್ಷೇತ್ರದ ಕೂಪನ್ ಹಾಗೂ ವಿಜ್ಞಾಪನಾ ಆಮಂತ್ರಣ ಬಿಡುಗಡೆಯು ಬಳಂಜ ದೇವಸ್ಥಾನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಬಿ.ಶೀತಲ್ ಪಡಿವಾಳ್, ತಿಮ್ಮಪ್ಪ ಪೂಜಾರಿ, ಮನೋಹರ್ ಬಳಂಜ, ವಿನು ಬಳಂಜ, ಶೋಭಾ ಕುಲಾಲ್, ಗಣೇಶ್ ಪೂಜಾರಿ ಬೊಂಟ್ರೋಟ್ಟು, ಸುರೇಶ್ ಶೆಟ್ಟಿ ಕುರೆಲ್ಯ, ಚಂದ್ರಶೇಖರ್ ಪಿಕೆ, ಮಹಾಬಲ ಪೂಜಾರಿ ಬೊಂಟ್ರೋಟ್ಟು, ಸತೀಶ್ ರೈ ಬಾರ್ದಡ್ಕ, ಪ್ರವೀಣ್ ಕುಮಾರ್ ಹೆಚ್.ಎಸ್, ರಮಾನಾಥ ಶೆಟ್ಟಿ, ಅನಂತರಾಮ ಹೊಳ್ಳ, ಬಿ.ಕೃಷ್ಣಪ್ಪ ಪೂಜಾರಿ ಬೊಂಟ್ರೋಟ್ಟು, ಗುರುಪ್ರಸಾದ್ ಹೆಗ್ಡೆ ದರಿಮಾರು, ಗಣೇಶ್ ಸಂಭ್ರಮ ಬಳಂಜ, ರಾಜೇಂದ್ರ ಶೆಟ್ಟಿ ಕುರೆಲ್ಯ,ಪ್ರಮೋದ್ ಕುಮಾರ್ ಜೈನ್ ಹೊಸಮನೆ ಬಳಂಜ,ಗಣೇಶ್ ಬಿಕೆ ಬರಮೇಲು, ಸತೀಶ್ ದೇವಾಡಿಗ, ಸುರೇಶ್ ಹೇವ, ಹರೀಶ್ ಪೂಜಾರಿ ಬೈಲಬರಿ, ಆನಂದ ದೇವಾಡಿಗ ಶಾರಬೈಲು, ಸದಾನಂದ ಪೂಜಾರಿ ಬೊಂಟ್ರೋಟ್ಟು, ಸಂತೋಷ್ ಪಿ ಕೋಟ್ಯಾನ್ ಹಾಗೂ ಸಮಿತಿಯ ಸರ್ವಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Comment

error: Content is protected !!