ಬೆಳ್ತಂಗಡಿ ಮಾರಿಗುಡಿ ದೇವಸ್ಥಾನದ ಪ್ರಧಾನ ಅರ್ಚಕ ಯುವರಾಜ ಹೆಗ್ಡೆ ನಿಧನ

Suddi Udaya

ಬೆಳ್ತಂಗಡಿ ಅಲ್ಲಾಟಬೈಲು ಮನೆತನದ ಹಾಗೂ ಬೆಳ್ತಂಗಡಿ ಮಾರಿಗುಡಿ ಪ್ರಧಾನ ಅರ್ಚಕರಾದ ಯುವರಾಜ ಹೆಗ್ಡೆ ರವರು ಇಂದು ಸಂಜೆ ಅಲ್ಪ ಕಾಲದ ಅಸೌಖ್ಯದಿಂದ ನಿಧನ ಹೊಂದಿರುತ್ತಾರೆ.

ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

ಇವರ ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ 10 ಗಂಟೆ ಗೆ ಬೆಳ್ತಂಗಡಿ ಅಲ್ಲಾಟ ಮನೆಯಲ್ಲಿ ನಡೆಯಲಿದೆ

Leave a Comment

error: Content is protected !!