April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿವರದಿ

ಸರಕಾರದಿಂದ 2024ರ ಸಾರ್ವತ್ರಿಕ ರಜೆ ದಿನ ಪ್ರಕಟ

2024ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಸರಕಾರ ಪ್ರಕಟಿಸಿದೆ. ಒಟ್ಟು 21 ಸರಕಾರಿ ರಜೆ ದಿನಗಳನ್ನು ಮಂಜೂರು ಮಾಡಿದ್ದು, ಈ ರಜಾಪಟ್ಟಿಯಲ್ಲಿ ಎ.14 ರ ರವಿವಾರ ಬರುವ ಡಾ| ಬಿ.ಆರ್. ಅಂಬೇಡ್ಕರ್ ಜಯಂತಿ, ಎ.21ರ ರವಿವಾರದ ಮಹಾವೀರ ಜಯಂತಿ ಹಾಗೂ ಅ.12ರ ಎರಡನೇ ಶನಿವಾರದಂದು ಬರುವ ವಿಜಯ ದಶಮಿಯ ರಜೆಯನ್ನು ಸೇರಿಸಿಲ್ಲ.

ಜ.15ರ ಸೋಮವಾರ ಮಕರ ಸಂಕ್ರಾಂತಿ, ಜ.26ರ ಶುಕ್ರವಾರ ಗಣರಾಜ್ಯೋತ್ಸವ, ಮಾ.8ರ ಶುಕ್ರವಾರ ಮಹಾಶಿವರಾತ್ರಿ, ಮಾ.29ರ ಶುಕ್ರವಾರ ಗುಡ್‌ ಫ್ರೈಡೆ, ಎ.9ರ ಮಂಗಳವಾರ ಯುಗಾದಿ ಹಬ್ಬ ಎ. 11ರ ಗುರುವಾರ ರಂಜಾನ್ ಹಬ್ಬ, ಮೇ 1ರ ಬುಧವಾರ ಕಾರ್ಮಿಕರ ದಿನಾಚರಣೆ, ಮೇ 10ರ ಶುಕ್ರವಾರ ಬಸವ ಜಯಂತಿ, ಅಕ್ಷಯ ತೃತೀಯ, ಜೂ.17ರ ಸೋಮವಾರ ಬಕ್ರೀದ್, ಜು.17ರ ಬುಧವಾರ ಮೊಹರಂ, ಆ.15ರ ಗುರುವಾರ ಸ್ವಾತಂತ್ರ್ಯ ದಿನಾಚರಣೆ.

ಸೆ.7ರ ಶನಿವಾರ ವರಸಿದ್ಧಿ ವಿನಾಯಕ ವ್ರತ, ಸೆ.16ರ ಸೋಮವಾರ ಈದ್-ಮಿಲಾದ್, ಅ.2ರ ಬುಧವಾರ ಗಾಂಧಿ ಜಯಂತಿ, ಮಹಾಲಯ ಅಮಾವಾಸ್ಯೆ, ಅ.11ರ ಶುಕ್ರವಾರ ಮಹಾನವಮಿ, ಆಯುಧ ಪೂಜೆ, ಅ.17ರ ಗುರುವಾರ ಮಹರ್ಷಿ ವಾಲ್ಮೀಕಿ ಜಯಂತಿ.

ಅ.31ರ ಗುರುವಾರ ನರಕ ಚತುರ್ದಶಿ ನ.1ರ ಶುಕ್ರವಾರ ಕನ್ನಡ ರಾಜ್ಯೋತ್ಸವ, ನ.2ರ ಶನಿವಾರ ಬಲಿ ಪಾಡ್ಯಮಿ, ದೀಪಾವಳಿ, ನ.18ರ ಸೋಮವಾರ ಕನಕದಾಸ ಜಯಂತಿ, ಡಿ.25ರ ಬುಧವಾರ ಕ್ರಿಸ್‌ಮಸ್.

Related posts

ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ, ದ್ವೇಷ ರಾಜಕೀಯ ಹಾಗೂ ಬೆಲೆ ಏರಿಕೆ ಖಂಡಿಸಿ ಬೆಳ್ತಂಗಡಿಯಲ್ಲಿ ಬೃಹತ್ ಪ್ರತಿಭಟನೆ

Suddi Udaya

ಬಿಲ್ಡ‌ರ್ ಜಿತೇಂದ್ರ ಕೊಟ್ಟಾರಿಯವರ ಮನೆಗೆ ನುಗ್ಗಿ ಹಲ್ಲೆಗೆ ಯತ್ನ: ಎನ್.ಎಸ್.ಯು.ಐ ಕಾರ್ಯಕರ್ತ ಉಜಿರೆ ನಿವಾಸಿ ತನುಷ್ ಶೆಟ್ಟಿ ಮತ್ತು ಕದ್ರಿ ನಿವಾಸಿ ಅಂಕಿತ್ ಶೆಟ್ಟಿ ಬಂಧನ

Suddi Udaya

ನಾರಾವಿ ಮಾಂಡೋವಿ ಮೋಟಾರ್ಸ್ ನಿಂದ ಗುರುವಾಯನಕೆರೆಯಲ್ಲಿ ಮಾರುತಿ ಸುಜುಕಿ ಕಾರುಗಳ ಬುಕ್ಕಿಂಗ್ ಆರಂಭ

Suddi Udaya

ಅಭಿವೃದ್ಧಿಗೆ ಒತ್ತು ನೀಡದ, ಸಾಲದ ಹೊರೆಯನ್ನು ಹೆಚ್ಚಿಸುವ, ಅಲ್ಪಸಂಖ್ಯಾತರನ್ನು ಓಲೈಸುವ ಬಜೆಟ್: ವಿ.ಪ. ಸದಸ್ಯ ಪ್ರತಾಪಸಿಂಹ ನಾಯಕ್

Suddi Udaya

ಮುಂಡಾಜೆ ಬಿ ಕಾರ್ಯಕ್ಷೇತ್ರದ ‘ಶ್ರೀ ಲಕ್ಷ್ಮಿ’ ಹೊಸ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನೆ

Suddi Udaya

ಪುದುವೆಟ್ಟಿನ ಮಹಿಳೆ ಪುಣ್ಯಶ್ರೀ ಪುತ್ತೂರು ತಾಯಿ ಮನೆಯಲ್ಲಿ ಬಾವಿಗೆ ಬಿದ್ದು ಮೃತ್ಯು

Suddi Udaya
error: Content is protected !!