ಬೆಳ್ತಂಗಡಿ : ಶ್ರೀ ದುರ್ಗಾಪರಮೇಶ್ವರಿ ಬಯಲಾಟ ಸೇವಾ ಸಮಿತಿ ಬೆಳ್ತಂಗಡಿ ಇದರ 2023-24ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಡಿ.3 ರಂದು ಬೆಳ್ತಂಗಡಿ ಲಯನ್ಸ್ ಕ್ಲಬ್ ನಲ್ಲಿ ನಡೆಯಿತು.
ಅಧ್ಯಕ್ಷರಾಗಿ ಸುರೇಶ್ ಆಚಾರ್ಯ, ಕಾರ್ಯದರ್ಶಿಯಾಗಿ ಕೃಷ್ಣಕುಮಾರ್ ಐತಾಳ, ಕೋಶಾಧಿಕಾರಿಯಾಗಿ ವಿಜಯಕುಮಾರ್, ಉಪಾಧ್ಯಕ್ಷರಗಳಾಗಿ ಪದ್ಮನಾಭ ಟಿ ಕೆ ಹರಿದಾಸ್, ಜೊತೆ ಕಾರ್ಯದರ್ಶಿಯಾಗಿ ಗಣೇಶ್ ಮೆಸ್ಕಾಂ. ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಪಿ ಜಗನ್ನಾಥ್, ಹೆಚ್ ಪದ್ಮ ಕುಮಾರ್, ಆನಂದ ದೇವಾಡಿಗ, ಮೋಹನ್ ಕೆ. ವಸಂತ ಶೆಟ್ಟಿ, ಎಂಡಿ ಸಂಜೀವ, ಸಲಹೆಗಾರರಾಗಿ ವಿಟ್ಟಲ್ ಶೆಟ್ಟಿ, ಆನಂದ್ ಹೆಗ್ಡೆ, ಯೋಗೀಶ್ ಕೆ, ಸದಾಶಿವ ಶೆಟ್ಟಿ
ಪ್ರಧಾನ ಸಂಚಾಲಕರಾಗಿ ಡಾ ಕೆ ಜಿ ಪಣಿಕ್ಕಾರ್, ಸಂಚಾಲಕರಾಗಿ, ಕೆ ಎನ್ ಆನಂದ ಶೆಟ್ಟಿ, ಗಣೇಶ್ ಐತಾಳ್, ಅನಂತ್ ಕೃಷ್ಣ, ಸುರೇಶ್ ಶೆಟ್ಟಿ ಲಾಯಿಲ, ಉದಯಕುಮಾರ್ ಲಾಯಿಲ ಇವರುಗಳನ್ನು ಆಯ್ಕೆ ಮಾಡಲಾಯಿತು.











