ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ: ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ಅಭ್ಯರ್ಥಿಗಳಿಗೆ 12ರಲ್ಲಿ 12 ಭರ್ಜರಿ ಜಯ

Suddi Udaya

Updated on:

ಕಳಿಯ: ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಗೇರುಕಟ್ಟೆ ಇದರ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯು ಡಿ.19ರಂದು ಸೊಸೈಟಿ ಸಭಾಂಗಣದಲ್ಲಿ ನಡೆಯಿತು.ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ಅಭ್ಯರ್ಥಿ 12ರಲ್ಲಿ 12ಮಂದಿ ಭರ್ಜರಿ ಜಯ ಗಳಿಸಿದ್ದಾರೆ.

ಮಾಜಿ ಅಧ್ಯಕ್ಷ ವಸಂತ ಮಜಲು, ಹರಿದಾಸ್ ಪಡಂತ್ತಾಯ, ಕುಶಾಲಪ್ಪ ಗೌಡ, ಗೋಪಾಲ ಬನ, ಬಾಲಕೃಷ್ಣ ಗೌಡ ಬಿರ್ಮೊಟ್ಟು, ಲೋಕೇಶ್ ನಾಳ, ಶೇಖರ್ ನಾಯ್ಕ, ಉದಿತ್ ಕುಮಾರ್, ರಾಜಪ್ರಕಾಶ್ ಶೆಟ್ಟಿ, ಮಮತಾ ಆಳ್ವಾ, ಚಂದ್ರಾವತಿ, ಕೇಶವ ಪೂಜಾರಿ ಜಯ ಗಳಿಸಿದರು.ಕಾಂಗ್ರೆಸ್ ಬೆಂಬಲಿತ ಎಲ್ಲ ಅಭ್ಯರ್ಥಿಗಳಿಗೆ ಸೋಲು: ಪ್ರಕಾಶ್, ರಮೇಶ ಗೌಡ, ನೀನಾ ಕುಮಾರ್, ನೇವಿಲ್ ಮೊರಸ್., ಲಕ್ಷ್ಮಣ್ ನಾಯ್ಕ, ಕೇಶವತಿ, ಕೇಶವ ಪೂಜಾರಿ ನಾಳ, ಮರಿಟಾ ಪಿಂಟೊ, ಪೌಲಿನ್ ರೆಗೋ, ರೀತಾ ಪಿ. ಹಾಗೂ ಹರೀಶ್ ಕುಮಾರ್.

Leave a Comment

error: Content is protected !!