ಪೆರಾಲ್ದರಕಟ್ಟೆ ಎಸ್.ಕೆ.ಎಸ್.ಎಸ್.ಎಫ್ ಶಾಖೆಯ ಪದಾಧಿಕಾರಿಗಳ ಆಯ್ಕೆ

Suddi Udaya

ತೆಂಕಕಾರಂದೂರು: ಪೆರಾಲ್ದರಕಟ್ಟೆ ಬದ್ರಿಯಾ ಜುಮಾ ಮಸೀದಿ ಇದರ ಅಂಗ ಸಂಸ್ಥೆಯಾದ ಎಸ್.ಕೆ.ಎಸ್.ಎಸ್.ಎಫ್ ಪೆರಾಲ್ದರಕಟ್ಟೆ ಶಾಖೆ ಇದರ 2024-2026 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು.

ಗೌರವ ಅಧ್ಯಕ್ಷರಾಗಿ ಹಸೈನಾರ್ ಮುಸ್ಲಿಯಾರ್, ಅಧ್ಯಕ್ಷರಾಗಿ ಸುಲೈಮಾನ್ ಕಟ್ಟೆ, ಉಪಾಧ್ಯಕ್ಷರಾಗಿ ಅಶ್ರಫ್ ಕಟ್ಟೆ, ಹಮೀದ್ ಬಾವಿಬಳಿ, ಪ್ರದಾನ ಕಾರ್ಯದರ್ಶಿಯಾಗಿ ಸಿದ್ದಿಕ್ ಮಸೀದಿಬಳಿ, ಕೋಶಾಧಿಕಾರಿಯಾಗಿ ಶಮೀರ್ ಮಸೀದಿಬಳಿ, ವರ್ಕಿಂಗ್ ಕಾರ್ಯದರ್ಶಿಯಾಗಿ ಸ್ವಾದಿಕ್ ಮಸೀದಿ ಬಳಿ, ಕಾರ್ಯದರ್ಶಿ ಗಳಾಗಿ ಮುಹಮ್ಮದ್ ಅಫೀಝ್, ಮುಹಮ್ಮದ್ ಫಾದಿಲ್, ವಿಖಾಯ ಸುಲೈಮಾನ್ ಅಬ್ಬು ಗಿಂಡಾಡಿ, ಸಹಚಾರಿಯಾಗಿ ಯಾಸೀರ್ ಮಸೀದಿಬಳಿ, ಇಬಾದ್ ಇಬ್ರಾಹಿಂ ಪೈಝಿ, ಟ್ರೆಂಡ್ ಮುಹಮ್ಮದ್ ರಾಹಿದ್, ಸ್ವರ್ಗಲಾಯರಾಗಿ ಮಿಸ್ಬಾಹ್ ಮಂಜೊಟ್ಟಿ, ಕ್ಯಾಂಪಸ್ ಅನೀಝ್ ಕಟ್ಟೆ, ಎಜುಕೇರ್ ಮುಸ್ತಫಾ ಜುನ್ನಿ ಗಿಂಡಾಡಿ, ಮನ್ಸೂರ್ ಗಿಂಡಾಡಿ ಆಯ್ಕೆಯಾದರು.

Leave a Comment

error: Content is protected !!