ಮಡಂತ್ಯಾರು: ಚರಂಡಿಗೆ ಜಾರಿದ ಕಾರು: ಚಾಲಕ ಪ್ರಾಣಾಪಾಯದಿಂದ ಪಾರು

Suddi Udaya

ಮಡಂತ್ಯಾರು ಸಮೀಪ ಕಾರೊಂದು ಚರಂಡಿಯ ಬದಿಯಲ್ಲಿ ಚಲಿಸುತ್ತಿರುವಾಗ ಕೆಸರಿನಲ್ಲಿ ಜಾರಿ ಎದುರಿನ ಎರಡು ಟಯರ್ ಕಾಮಗಾರಿ ನಡೆಯುತ್ತಿದ್ದ ಚರಂಡಿಯ ಕೆಳಗೆ ಜಾರಿದ ಘಟನೆ ಜ 5 ರಂದು ನಡೆದಿದೆ.

ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಹೆದ್ದಾರಿಯ ಕೆಲಸಗಳು ಕೆಲವು ಕಡೆ ಸಮರ್ಪಕವಾಗಿ ನಡೆಯದೆ ಕಳೆದ ಕೆಲವು ದಿನಗಳಿಂದ ಬಾರಿ ಅನಾಹುತಗಳು ನಡೆಯುತ್ತಿದೆ ಎಂದು ಸಾರ್ವಜನಿಕರು ದೂರಿಕೊಂಡಿದ್ದಾರೆ.

Leave a Comment

error: Content is protected !!