ಬಂಗ್ವಾಡಿ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ವಾರ್ಷಿಕ ಮಹಾರಥೋತ್ಸವ

Suddi Udaya

ಬಂಗಾಡಿ : ಬಂಗ್ವಾಡಿ ಶ್ರೀ ಶಾಂತಿನಾಥ ಸ್ವಾಮಿ ಬಸದಿ ಬಂಗ್ವಾಡಿ ಇದರ ವಾರ್ಷಿಕ ಮಹಾರಥೋತ್ಸವವು ಜ.15ರಂದು ಪ್ರಾರಂಭಗೊಂಡು ಜ.21ರ ವರೆಗೆ ಜರುಗಲಿದೆ.

ಆ ಪ್ರಯುಕ್ತ ಜ.20ರಂದು ರಾತ್ರಿ ಮಹಾರಥೋತ್ಸವ ಜರುಗಿತು. ಈ ಸಂಧರ್ಭ ಬಂಗ್ವಾಡಿ ಜೈನ ದಿಗಂಬರ ತೀರ್ಥ ಕ್ಷೇತ್ರ ಸಮಿತಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಹಾಗು ಬಂಗ್ವಾಡಿ ಪೇಟೆ ಮಾಗಣೆ ಸಮಸ್ತರು, ಧರ್ಮ ಬಂಧುಗಳು ಉಪಸ್ಥಿತರಿದ್ದರು.

Leave a Comment

error: Content is protected !!