30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿ

ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆ ಮತ್ತು ಲೋಕಾರ್ಪಣೆ : ಲಾಯಿಲ ವಿಶ್ವಕರ್ಮ ಸಭಾಭವನದಲ್ಲಿ ಭಜನಾ ಕಾರ್ಯಕ್ರಮ

ಲಾಯಿಲ : ಅಯೋಧ್ಯೆ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆ ಮತ್ತು ಲೋಕಾರ್ಪಣೆಯ ಅಂಗವಾಗಿ ಲಾಯಿಲ ವಿಶ್ವಕರ್ಮ ಸಭಾಭವನದಲ್ಲಿ ಭಜನಾ ಕಾರ್ಯಕ್ರಮ ಜ.22 ರಂದು ನಡೆಯಿತು.

ವಿಶ್ರಾಂತ ಪ್ರಾಂಶುಪಾಲರಾದ ದಿವಾಕರ ಆಚಾರ್ಯ ಗೇರುಕಟ್ಟೆ ದೀಪ ಬೆಳಗಿಸಿ, ಶುಭ ಹಾರೈಸಿದರು.

ಶ್ರೀ ವಿಶ್ಬಕರ್ಮಾಭ್ಯುದಯ ಸಭಾದ ಅಧ್ಯಕ್ಷರಾದ ಬಿ. ಗಣೇಶ್ ಆಚಾರ್ಯ ಬಲ್ಯಾಯಕೋಡಿ, ಉಪಾಧ್ಯಕ್ಷ ರಾಘವೇಂದ್ರ ಆಚಾರ್ಯ ನೈಕುಳಿ, ಕಾರ್ಯದರ್ಶಿ ರಾಮ್ ಪ್ರಸಾದ್ ಎನ್.ಎಸ್ ಗುಂಪಲಾಜೆ, ಜೊತೆಕಾರ್ಯದರ್ಶಿ ನಾಗಪ್ರಸಾದ್ ಆಚಾರ್ಯ ಕುಂಠಿನಿ, ಸಂಘಟನಾ ಕಾರ್ಯದರ್ಶಿ ಬಿ.ಕೆ ಸಂತೋಷ್ ಆಚಾರ್ಯ ಕೈಪ್ಲೋಡಿ, ಹಿರಿಯರಾದ ಬಿ.ಕೆ ಸತೀಶ್ ಆಚಾರ್ಯ ಬೆಳ್ತಂಗಡಿ,ಗೋಪಾಲ ಆಚಾರ್ಯ ಕನ್ನಾಜೆ, ಬಿ‌.ಕೆ ಹರಿಪ್ರಸಾದ್ ಆಚಾರ್ಯ ಬೆಳ್ತಂಗಡಿ, ರುಕ್ಮಯ ಆಚಾರ್ಯ ಆಚಾರ್ಯ ಕನ್ನಾಜೆ,ರಮೇಶ್ ಆಚಾರ್ಯ ಮದ್ದಡ್ಕ, ಶಿವಪ್ರಸಾದ್ ಪುರೋಹಿತರು ಸವಣಾಲು, ಪ್ರಸನ್ನ ಆಚಾರ್ಯ ಸಂಜಯನಗರ, ಯೋಗೀಶ್ ಆಚಾರ್ಯ ಮಾಪಲಾಡಿ, ರತ್ನಾಕರ ಆಚಾರ್ಯ ಗೇರುಕಟ್ಟೆ, ಜಗದೀಶ್ ಆಚಾರ್ಯ ಮಾಪಲಾಡಿ, ಅರುಣ್ ಆಚಾರ್ಯ ಸವಣಾಲು,ಬಾಲಚಂದ್ರ ಆಚಾರ್ಯ ಬೆಳಾಲು, ದೇವಿಪ್ರಸಾದ್ ಶಕ್ತಿನಗರ, ನಿಧೀಶ್ ಆಚಾರ್ಯ ಮಾಪಲಾಡಿ, ಗಾಯತ್ರಿ ವಿಶ್ವಕರ್ಮ ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಉಷಾ ಹರಿಪ್ರಸಾದ್, ಕಾರ್ಯದರ್ಶಿ ಶ್ರೀಮತಿ ಪುಷ್ಪಾ ಗಣೇಶ್ ಆಚಾರ್ಯ, ಕೋಶಾಧಿಕಾರಿ ಶ್ರೀಮತಿ ಆಶಾ ಸತೀಶ್ ಆಚಾರ್ಯ, ಶ್ರೀಮತಿ ದೀಪಾ ರಾಮ್ ಪ್ರಸಾದ್ , ಶ್ರೀಮತಿ ಪ್ರೇಮ ರತ್ನಾಕರ ಆಚಾರ್ಯ,ಶ್ರೀಮತಿ ನಳಿನಿ ವಸಂತ ಆಚಾರ್ಯ ಗುಂಪಲಾಜೆ, ಇನ್ನಿತರರು ಉಪಸ್ಥಿತರಿದ್ದರು

Related posts

ಕಾಪು-ಉಪರಡ್ಕ ದೈವಗಳ ವಾರ್ಷಿಕ ಜಾತ್ರೆಗೆ ಚಾಲನೆ

Suddi Udaya

ಗುರುವಾಯನಕೆರೆ ಶ್ರೀ ಶಾರದಾಂಭ ಭಜನಾ ಮಂಡಳಿ ವತಿಯಿಂದ ದುರ್ಗಾ ನಮಸ್ಕಾರ ಪೂಜಾ ಕಾರ್ಯಕ್ರಮ

Suddi Udaya

ನೋಡಿ ತಿಳಿ, ಮಾಡಿ ಕಲಿ: ಧರ್ಮಸ್ಥಳದಲ್ಲಿ ಎಸ್.ಡಿ.ಎಂ. ಆಂ.ಮಾ. ಶಾಲೆಯಲ್ಲಿ ವಿಶಿಷ್ಠ ರೀತಿಯಲ್ಲಿ ವಿವಿಧ ಸಂಘಗಳ ಉದ್ಘಾಟನೆ

Suddi Udaya

ಬೆಳ್ತಂಗಡಿಯಲ್ಲಿ ಐ ಕೇರ್ ಒಪ್ಟಿಕಲ್ಸ್ ಶುಭಾರಂಭ

Suddi Udaya

ಮಡಂತ್ಯಾರು : ಕುಕ್ಕಳದಲ್ಲಿ ಅಪಾಯದಂಚಿನಲ್ಲಿರುವ ವಿದ್ಯುತ್ ಕಂಬ

Suddi Udaya

ಮೇಲಂತಬೆಟ್ಟು: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿಬಿದ್ದ ಪಿಕಪ್ ಗೂಡ್ಸ್ ಟೆಂಪೋ

Suddi Udaya
error: Content is protected !!