ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆ ಮತ್ತು ಲೋಕಾರ್ಪಣೆ : ಲಾಯಿಲ ವಿಶ್ವಕರ್ಮ ಸಭಾಭವನದಲ್ಲಿ ಭಜನಾ ಕಾರ್ಯಕ್ರಮ

Suddi Udaya

ಲಾಯಿಲ : ಅಯೋಧ್ಯೆ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆ ಮತ್ತು ಲೋಕಾರ್ಪಣೆಯ ಅಂಗವಾಗಿ ಲಾಯಿಲ ವಿಶ್ವಕರ್ಮ ಸಭಾಭವನದಲ್ಲಿ ಭಜನಾ ಕಾರ್ಯಕ್ರಮ ಜ.22 ರಂದು ನಡೆಯಿತು.

ವಿಶ್ರಾಂತ ಪ್ರಾಂಶುಪಾಲರಾದ ದಿವಾಕರ ಆಚಾರ್ಯ ಗೇರುಕಟ್ಟೆ ದೀಪ ಬೆಳಗಿಸಿ, ಶುಭ ಹಾರೈಸಿದರು.

ಶ್ರೀ ವಿಶ್ಬಕರ್ಮಾಭ್ಯುದಯ ಸಭಾದ ಅಧ್ಯಕ್ಷರಾದ ಬಿ. ಗಣೇಶ್ ಆಚಾರ್ಯ ಬಲ್ಯಾಯಕೋಡಿ, ಉಪಾಧ್ಯಕ್ಷ ರಾಘವೇಂದ್ರ ಆಚಾರ್ಯ ನೈಕುಳಿ, ಕಾರ್ಯದರ್ಶಿ ರಾಮ್ ಪ್ರಸಾದ್ ಎನ್.ಎಸ್ ಗುಂಪಲಾಜೆ, ಜೊತೆಕಾರ್ಯದರ್ಶಿ ನಾಗಪ್ರಸಾದ್ ಆಚಾರ್ಯ ಕುಂಠಿನಿ, ಸಂಘಟನಾ ಕಾರ್ಯದರ್ಶಿ ಬಿ.ಕೆ ಸಂತೋಷ್ ಆಚಾರ್ಯ ಕೈಪ್ಲೋಡಿ, ಹಿರಿಯರಾದ ಬಿ.ಕೆ ಸತೀಶ್ ಆಚಾರ್ಯ ಬೆಳ್ತಂಗಡಿ,ಗೋಪಾಲ ಆಚಾರ್ಯ ಕನ್ನಾಜೆ, ಬಿ‌.ಕೆ ಹರಿಪ್ರಸಾದ್ ಆಚಾರ್ಯ ಬೆಳ್ತಂಗಡಿ, ರುಕ್ಮಯ ಆಚಾರ್ಯ ಆಚಾರ್ಯ ಕನ್ನಾಜೆ,ರಮೇಶ್ ಆಚಾರ್ಯ ಮದ್ದಡ್ಕ, ಶಿವಪ್ರಸಾದ್ ಪುರೋಹಿತರು ಸವಣಾಲು, ಪ್ರಸನ್ನ ಆಚಾರ್ಯ ಸಂಜಯನಗರ, ಯೋಗೀಶ್ ಆಚಾರ್ಯ ಮಾಪಲಾಡಿ, ರತ್ನಾಕರ ಆಚಾರ್ಯ ಗೇರುಕಟ್ಟೆ, ಜಗದೀಶ್ ಆಚಾರ್ಯ ಮಾಪಲಾಡಿ, ಅರುಣ್ ಆಚಾರ್ಯ ಸವಣಾಲು,ಬಾಲಚಂದ್ರ ಆಚಾರ್ಯ ಬೆಳಾಲು, ದೇವಿಪ್ರಸಾದ್ ಶಕ್ತಿನಗರ, ನಿಧೀಶ್ ಆಚಾರ್ಯ ಮಾಪಲಾಡಿ, ಗಾಯತ್ರಿ ವಿಶ್ವಕರ್ಮ ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಉಷಾ ಹರಿಪ್ರಸಾದ್, ಕಾರ್ಯದರ್ಶಿ ಶ್ರೀಮತಿ ಪುಷ್ಪಾ ಗಣೇಶ್ ಆಚಾರ್ಯ, ಕೋಶಾಧಿಕಾರಿ ಶ್ರೀಮತಿ ಆಶಾ ಸತೀಶ್ ಆಚಾರ್ಯ, ಶ್ರೀಮತಿ ದೀಪಾ ರಾಮ್ ಪ್ರಸಾದ್ , ಶ್ರೀಮತಿ ಪ್ರೇಮ ರತ್ನಾಕರ ಆಚಾರ್ಯ,ಶ್ರೀಮತಿ ನಳಿನಿ ವಸಂತ ಆಚಾರ್ಯ ಗುಂಪಲಾಜೆ, ಇನ್ನಿತರರು ಉಪಸ್ಥಿತರಿದ್ದರು

Leave a Comment

error: Content is protected !!