ಪಜಿರಡ್ಕ ಶ್ರೀ ಸದಾಶೀವೇಶ್ವರ ದೇವಸ್ಥಾನದಲ್ಲಿ ಶ್ರೀ ರಾಮಚಂದ್ರ ನ ಪ್ರಾಣಪ್ರತಿಷ್ಠೆಯ ಅಂಗವಾಗಿ ವಿವಿಧ ಕಾರ್ಯಕ್ರಮ ಹಾಗೂ ಕರಸೇವಕರಿಗೆ ಗೌರವಾರ್ಪಣೆ

Suddi Udaya

ಬೆಳ್ತಂಗಡಿ : ಕಲ್ಮಂಜ ಗ್ರಾಮದ ಪಜಿರಡ್ಕ ಶ್ರೀ ಸದಾಶೀವೇಶ್ವರ ದೇವಸ್ಥಾನದಲ್ಲಿ ಅಯೋಧ್ಯೆ ಪ್ರಭು ಶ್ರೀ ರಾಮಚಂದ್ರ ನ ಪ್ರಾಣ ಪ್ರತಿಷ್ಠೆಯ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಜ.22 ರಂದು ನಡೆಯಿತು.

ಬೆಳಗ್ಗೆ ಶ್ರೀ ರಾಮ ತಾರಕ ಯಜ್ಞ ನಂತರ ಶ್ರೀ ರಾಮ ದೇವರ ಪೂಜೆಯೊಂದಿಗೆ ರಾಮ‌ ಭಕ್ತರಿಂದ ಶ್ರೀ ರಾಮ ತಾರಕ‌ ಮಂತ್ರ, ಕಾರ್ಯಕ್ರಮ ವಿಕ್ಷಿಸಲು ಪರದೆಯ ವ್ಯವಸ್ಥೆ, ಕರಸೇವಕರಿಗೆ ಗೌರವಾರ್ಪಣೆ, ಧಾರ್ಮಿಕ ಉಪನ್ಯಾಸ ಶ್ರೀ ಚಂದ್ರಬಾಬು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರ ಪ್ರಮುಖ್ ದಕ್ಷಿಣ ಪ್ರಾಂತ ನಂತರ ಶ್ರೀ ರಾಮ‌ ದೇವರಿಗೆ ಜಯ ಘೋಷದೊಂದಿಗೆ ಮಹಾ ಮಂಗಳಾರತಿ ಹಾಗೂ ಸದಾಶಿವೇಶ್ವರ ದೇವರಿಗೆ ಮಹಾಮಂಗಳಾರತಿ‌ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

Leave a Comment

error: Content is protected !!