ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಮಾತೃಶ್ರೀ ಶ್ರೀಮತಿ ಅಮಣಿ ಶೆಟ್ಟಿ ನಿಧನ

Suddi Udaya

Updated on:

ಬೆಳ್ತಂಗಡಿ : ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಅವರ ಮಾತೃಶ್ರೀ, ದಿ| ವಿಠ್ಠಲ್ ಶೆಟ್ಟಿಯವರ ಧಮ೯ಪತ್ನಿ ಶ್ರೀಮತಿ ಅಮ್ಮಣ್ಣಿ ಶೆಟ್ಟಿ (85ವ)ಅವರು ಇಂದು ಜ.28 ರಂದು ನಿಧನರಾದರು.

ಮೃತರು ಪುತ್ರರಾದ ಮೋಹನ್ ಶೆಟ್ಟಿ ,ಮಹೇಶ್ ಶೆಟ್ಟಿ, ಮುಕೇಶ್ ಶೆಟ್ಟಿ, ಮನೋಜ್ ಶೆಟ್ಟಿ, ವಿಶಾಲಾಕ್ಷ ಶೆಟ್ಟಿ, ಪುತ್ರಿಯರಾದ ಸುಮಂಗಲ ಶೆಟ್ಟಿ, ಪ್ರೀತಾ ಶೆಟ್ಟಿ, ಬಂಧು ವಗ೯ದವರನ್ನು ಅಗಲಿದ್ದಾರೆ.

ಇವರ ಅಂತ್ಯಕ್ರಿಯೆಯನ್ನು ನಾಳೆ ತಿಮರೋಡಿಯಲ್ಲಿ ನೆರವೇರಲಿದೆ.

Leave a Comment

error: Content is protected !!