April 1, 2025
ಗ್ರಾಮಾಂತರ ಸುದ್ದಿ

ಶುಭೋದಯ ಸಂಜೀವಿನಿ ಗ್ರಾಮ ಪಂಚಾಯತ್‌ ಮಟ್ಟದ ಮಹಿಳಾ ಒಕ್ಕೂಟದ ಮಹಾಸಭೆ

ಶಿಲಾ೯ಲು: ಶುಭೋದಯ ಸಂಜೀವಿನಿ ಗ್ರಾಮ ಪಂಚಾಯತ್‌ ಮಟ್ಟದ ಮಹಿಳಾ ಒಕ್ಕೂಟ
ಶಿರ್ಲಾಲು ಇದರ ಮಹಾಸಭೆಯನ್ನು
ಫೆ.9 ಶಿಲ೯ಲು ಪಂಚಾಯತ್‌ ಸಭಾಭವನದಲ್ಲಿ ನಡೆಯಿತು.
ಗ್ರಾ.ಪಂ. ಪಂಚಾಯತ ಅಧ್ಯಕ್ಷರು, ಒಕ್ಕೂಟದ ಅಧ್ಯಕ್ಷರು ದೀಪ ಬೆಳಗಿಸಿ ಕಾರ್ಯಕ್ರಮವನ್ನುಉದ್ಘಾಟಿಸಿದರು. ವಲಯ ಮೇಲ್ವಿಚಾರಕರಾ ದ ಸ್ವಸ್ತಿಕ್
ಅವರು ಸಂಜೀವಿನಿ ಯೋಜನೆ ಕುರಿತಾಗಿ ಸದಸ್ಯರಿಗೆ ಮಾಹಿತಿ ನೀಡಿದರು.
ಕೃಷಿಯೇತರ ಚಟುವಟಿಕೆಗಳ ಮಾಹಿತಿ ಯನ್ನು ಬ್ಲಾಕ್ ಮ್ಯಾನೇಜರ್ ನಿತೀಶ್ ಅವರು
ನೀಡಿದರು. ನಿತೀಶ್ ಅವರನ್ನು ಒಕ್ಕೂಟದ ಪರವಾಗಿ ಸನ್ಮಾನಿಸಲಾಯಿತು.ಪದಾಧಿಕಾರಿಗಳ ಪದಗ್ರಹಣ ನಡೆಸಿ
ಪದಾಧಿಕಾರಿಗಳನ್ನು ಗೌರವಿಸಲಾಯಿತು. ದಾಖಲಾತಿ ನೀಡುವುದರ ಮೂಲಕ ಅಧಿಕಾರವನ್ನು ಹಸ್ತಾಂತರಿಸ
ಲಾಯಿತು. Mbk ಚಂದ್ರಾವತಿಯವರು ಕಾರ್ಯಕ್ರಮ
ನಿರೂಪಿಸಿದರು. Lcrp ಸುನಿತಾ ಅವರು ಒಕ್ಕೂಟದ ವರದಿ ಮಂಡಿಸಿದರು. Mbk ಒಕ್ಕೂಟದ ಜಮಾ ಖರ್ಚಿನ ವಿವರ
ಮಂಡಿಸಿದರು.ಸಭೆಯಲ್ಲಿ ಪಂಚಾಯತ್ ನ ಸರ್ವ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು,
ಆಶಾಕಾರ್ಯಕರ್ತೆಯರು ಸಂಜೀವಿನಿಯಸದಸ್ಯರು ಪಶು ಸಖಿ, ಕೃಷಿ ಸಖಿ, ಆಶಾಕಾರ್ಯಕರ್ತೆಯರು ಸಂಜೀವಿನಿಯ ಸದಸ್ಯರು ಪಶು ಸಖಿ, ಕೃಷಿ ಸಖಿ ಉಪಸ್ಥಿತರಿದ್ದರು. Lcrp ಅಶ್ವಿನಿ ಸ್ವಾಗತಿಸಿದರು.Mbk ಧನ್ಯವಾದ ವಿತ್ತರು

Related posts

ಹೊಸಂಗಡಿ ಶೌರ್ಯ ‌ವಿಪತ್ತು ನಿರ್ವಹಣಾ ಘಟಕದಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನಾಟಿ

Suddi Udaya

ಧರ್ಮಸ್ಥಳ ಬೊಳ್ಮನಾರು ಜನನಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ

Suddi Udaya

ಡಿಸೆಂಬರ್ ತಿಂಗಳಲ್ಲಿ ಶಿರ್ಲಾಲು ದೇವಸ್ಥಾನದ ಬ್ರಹ್ಮಕಲಶ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಪೂರ್ವಭಾವಿ ಸಭೆ

Suddi Udaya

ನಾರಾವಿ ಎನ್ ಎಸ್ ಎಸ್ ನಿಂದ ಸ್ವಚ್ಛತಾ ಜಾಥಾ

Suddi Udaya

ಮೊಗ್ರು: ಮಳೆಯಿಂದ ಹಾನಿಯಾದ ಮುಖ್ಯರಸ್ತೆಯ ದುರಸ್ತಿ ಕಾರ್ಯ

Suddi Udaya

ಮುಂಡಾಜೆ ದೇವಾಂಗ ಸಮಾಜ ಘಟಕದ ತ್ರೈಮಾಸಿಕ ಸಭೆ

Suddi Udaya
error: Content is protected !!