April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎ.6 : ಇಳಂತಿಲ ವಾಣಿಶ್ರೀ ಗೆಳೆಯರ ಸಂಘದ 30ನೇ ವರ್ಷದ ವಾರ್ಷಿಕೋತ್ಸವ “ಇಳೋತ್ಸವ 2024” : ಪೂರ್ವಭಾವಿ ಸಭೆ, ಹಾಗೂ ನೂತನ ಸಮಿತಿ ರಚನೆ

ಇಳಂತಿಲ : ವಾಣಿಶ್ರೀ ಗೆಳೆಯರ ಬಳಗ ಸಂಘದ 30ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಎ.6 ರಂದು ನಡೆಯಲಿರುವ ಇಳಂತಿಲದ ಸಾಂಸ್ಕೃತಿಕ ಹಬ್ಬ “ಇಳೋತ್ಸವ 2024” ರ ಪೂರ್ವಭಾವಿ ಸಭೆಯು ಮಾ.1ರಂದು ವಾಣಿಶ್ರೀ ಭಜನಾ ಮಂದಿರ ವಾಣಿ ನಗರದಲ್ಲಿ ನಡೆಯಿತು.

ಕಾರ್ಯಕ್ರಮದ ಗೌರವ ಅಧ್ಯಕ್ಷರಾಗಿ ಬೆಂಗಳೂರಿನ ಯುವ ಉದ್ಯಮಿ ಕಿರಣ್ ಚಂದ್ರ ಆಯ್ಕೆಯಾದರು. ಕಾರ್ಯಕ್ರಮದ ಅಧ್ಯಕ್ಷರಾಗಿ ಇಳಂತಿಲದ ಅಶ್ವಿನಿ ಬ್ರಿಕ್ಸ್ ನ ಮಾಲಕರಾದ ಆಕಾಶ್ “ಅಶ್ವಿನಿ” ಅವರು ಆಯ್ಕೆಯಾದರು. ಕಾರ್ಯಾಧ್ಯಕ್ಷರಾಗಿ ವಾಣಿಶ್ರೀ ಗೆಳೆಯರ ಬಳಗದ ಅಧ್ಯಕ್ಷರಾಗಿ ಪ್ರೀತಮ್ ವಾಣೀನಗರ, ಉಪಾಧ್ಯಕ್ಷರಾಗಿ ಸಚಿನ್ ಪೆಲಪ್ಪಾರು ಶ್ರೀಮಾತಾ, ಮತ್ತು ಅಮೃತ್ ಕಲ್ಲಳಿಕೆ. ಕಾರ್ಯದರ್ಶಿಯಾಗಿ ಕವೀಶ್ ಶೆಟ್ಟಿ. ಜೊತೆ ಕಾರ್ಯದರ್ಶಿಯಾಗಿ ಮೋಕ್ಷಿತ್ ಮುರ , ಗಣೇಶ್ ಕಲ್ಚಾರ್. ಕೋಶಾಧಿಕಾರಿಗಳಾಗಿ ರಮೇಶ್ ಶ್ರೀ ದುರ್ಗಾ ಮತ್ತು ಉಮೇಶ್ ಗೌಡ ಕುಂಟಾಲ್ಕಟ್ಟೆ ಆಯ್ಕೆಯಾದರು.

ಗೌರವ ಸಲಹೆಗಾರರಾಗಿ ಜನಾರ್ದನ ಗೌಡ ಅಣ್ಣಾಜೆ , ರವಿ ಇಳಂತಿಲ, ಲಕ್ಷ್ಮೀಶ ಪಾಡೆಂಕಿ, ಕೆ ವಿ ಪ್ರಸಾದ್ ಭಟ್, ಶ್ರೀಮತಿ ಚಂದ್ರಿಕಾ ಭಟ್ , ತಿಮ್ಮಪ್ಪ ಗೌಡ ಕುಮೆರ್ಜಾಲ್, ವೆಂಕಟರಮಣ ಭಟ್ ಪೆಲಪ್ಪಾರು, ಗಣೇಶ್ ಭಟ್ ಮೂಡಾಜೆ, ಜಯಪ್ರಸಾದ್ ಕಡಮ್ಮಾಜೆ, ವಸಂತ ಶೆಟ್ಟಿ ಸಹಸ್ರ, ವಸಂತ ಜಿ ಸಾಲಿಯಾನ್, ಹರೀಶ್ ಗೌಡ ವಾಣೀನಗರ, ಸುಂದರ ಶೆಟ್ಟಿ ಎಂಜಿರಪಳಿಕೆ, ಪದ್ಮನಾಭ ಕುಂಬಾರ ಎಣ್ಮಾಡಿ , ಲಕ್ಮಣ ಮಿತ್ತಿಲ . ಪ್ರಚಾರ ಸಮಿತಿಯ ಸಂಚಾಲಕರಾಗಿ ಗಿರೀಶ್ ಅರ್ಬಿ, ಸ್ವಾಗತ ಸಮಿತಿಯ ಸಂಚಾಲಕರಾಗಿ ಜಗದೀಶ್ ಕಟ್ಟೆಚ್ಚಾರ್ ಮತ್ತು ಗಿರೀಶ್ ಇಳಂತಿಲ ಮಾರಾಟ ಮಳಿಗೆಯ ನಿರ್ವಹಣೆ ಉಮೇಶ್ ಪೂಜಾರಿ ಅಣ್ಣಾಜೆ ಮತ್ತು ಯತೀಶ್ ನೆಕ್ಕಾರೆ , ಅಲಂಕಾರ ಸಮಿತಿಯ ಸಂಚಾಲಕರಾಗಿ ಲಕ್ಷ್ಮೀಶ ಪಾಡೆಂಕಿ ಇವರೆಲ್ಲರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

Related posts

ಗ್ರಾಮಗಳಲ್ಲಿ ಕಿರು ಉದ್ದಿಮೆಗಳ ಮೂಲಕ ಲಕ್ಷಾಂತರ, ಸ್ವ ಉದ್ಯೋಗಗಳನ್ನು ಸೃಷ್ಟಿಸಿದ ಗ್ರಾಮಾಭಿವೃದ್ಧಿ ಯೋಜನೆಗೆ ಎಂ.ಎಸ್.ಎಂ.ಇ. ಬ್ಯಾಂಕಿಂಗ್ ಶ್ರೇಷ್ಠತಾ ಪ್ರಶಸ್ತಿ

Suddi Udaya

ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನದಲ್ಲಿ ಮಳೆಗಾಗಿ ಪ್ರಾರ್ಥನೆ: ಶ್ರೀ ದೇವರಿಗೆ 150 ಸೀಯಾಳ ಅಭಿಷೇಕ

Suddi Udaya

ಮೇಲಂತಬೆಟ್ಟು ಕೊಡ ಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ವರ್ಷಾವಧಿ ಜಾತ್ರೆ

Suddi Udaya

ಮುಳಿಯ ಜುವೆಲ್ಸ್ ನಲ್ಲಿ “ಕನ್ನಡ ಬದುಕು ಬಂಗಾರ” ಕಾರ್ಯಕ್ರಮ

Suddi Udaya

ಮರದಿಂದ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾದ ಜನಾರ್ದನರವರ ಚಿಕಿತ್ಸೆಗೆ ನೆರವಾಗಿ

Suddi Udaya

ಸಂಘ ಪರಿವಾರದ ಹಿರಿಯ ಕಾರ್ಯಕರ್ತ ಕನ್ಯಾಡಿ ಬಿ ಸುಬ್ರಹ್ಮಣ್ಯ ರಾವ್ ನಿಧನ

Suddi Udaya
error: Content is protected !!