ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಂದ ರಸ್ತೆಯ ಇಕ್ಕಲೆಗಳಲ್ಲಿ ಸ್ವಚ್ಛತಾ ಕಾರ್ಯ

Suddi Udaya

ಮುಂಡಾಜೆ: ಮುಂಡಾಜೆಯಿಂದ ಧರ್ಮಸ್ಥಳದ ವರೆಗೆ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಂದ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿದ್ದ ಕಸ, ನೀರಿನ ಬಾಟಲಿಗಳ ಸ್ವಚ್ಛತೆ ಕಾರ್ಯವನ್ನು ಮಾ.6 ರಂದು ನಡೆಸಿದರು.

ಈ ಸಂದರ್ಭದಲ್ಲಿ ಶೌರ್ಯ ಸ್ವಯಂ ಸೇವಕರಾದ ಸ್ನೇಕ್ ಪ್ರಕಾಶ್, ಮೋಹಿನಿ ಕೆ, ಮಾಲತಿ, ಅನಿತಾ, ಸುಮಿತ್ರಾ, ಪ್ರಿಯಾ, ಸುಧಾಕರ ಡಿ ಉಪಸ್ಥಿತರಿದ್ದರು..

,

Leave a Comment

error: Content is protected !!