ಬಂದಾರು: ಚಂದ್ರಹಾಸ ಕುಂಬಾರರವರಿಗೆ “ಕಲಾ ರತ್ನ” ಪ್ರಶಸ್ತಿ

Suddi Udaya

ಬೆಳ್ತಂಗಡಿ: ಮಂಗಳೂರು ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ನವರು ಆಯೋಜಿಸಿದ ಮಹಿಳಾ ದಿನಾಚರಣೆಯ ಪ್ರಯುಕ್ತ ವ್ಯಾಲ್ಯೂ ಅವಾರ್ಡ್ ” ಕಲಾ ರತ್ನ “ಪ್ರಶಸ್ತಿಯನ್ನು ಬಂದಾರುವಿನ ಚಂದ್ರಹಾಸ ಕುಂಬಾರ ಇವರಿಗೆ
ಮಾ.07 ರಂದು ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಉದ್ಯೋಗಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.

ಚಂದ್ರಹಾಸ ಕುಂಬಾರ ರವರು ಬಂದಾರು ರಾಮನಗರ ನಿವಾಸಿಯಾಗಿದ್ದು ವೃತ್ತಿಯಲ್ಲಿ ಆಟೋಚಾಕಲರು. ಇವರು ಹಲವಾರು ಕವನಗಳು , ಕಥೆ, ಭಜನೆ, ತುಳು ಕವನಗಳನ್ನು ಬರೆದು ಹಲವಾರು ಪ್ರಶಸ್ತಿಗಳು ಇವರಿಗೆ ಲಭಿಸದೆ.

Leave a Comment

error: Content is protected !!