ಮೂಡಬಿದ್ರಿ ಕೋಟೆಬಾಗಿಲು ದ ಕ ಜಿಲ್ಲಾ ಹೆಗ್ಗಡೆ ಸಮಾಜ ಸಂಘ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಮೂಡಬಿದ್ರಿ ಕೋಟೆಬಾಗಿಲು ದ ಕ ಜಿಲ್ಲಾ ಹೆಗ್ಗಡೆ ಸಮಾಜ ಸಂಘ ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು.

ಅಧ್ಯಕ್ಷರಾಗಿ ನವೀನ್ ಎನ್ ಹೆಗ್ಡೆ, ಮೂಡಬಿದ್ರಿ, ಉಪಾಧ್ಯಕ್ಷರಾಗಿ ದೇವೇಂದ್ರ ಹೆಗ್ಡೆ, ಕೊಕ್ರಾಡಿ, ಕಾರ್ಯದರ್ಶಿಯಾಗಿ
ವೈಷ್ಣವ್ ಹೆಗ್ಡೆ, ಪಡುಮಾರ್ನಾಡು, ಜತೆ ಕಾರ್ಯದರ್ಶಿಯಾಗಿ ಶುಭರಾಜ್ ಹೆಗ್ಡೆ, ನಾರಾವಿ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ವಿ.ಪ್ರಭಾಕರ ಹೆಗ್ಡೆ, ಹಟ್ಟಾಜೆಗುತ್ತು, ವೇಣೂರು , ಡಾ. ಸುರೇಂದ್ರ ಕುಮಾರ್ ಹೆಗ್ಡೆ ಮೂಡಬಿದ್ರಿ, ಪ್ರಸನ್ನ ಹೆಗ್ಡೆ ಸಾಗಿನಬೆಟ್ಟು, ಪ್ರಸನ್ನ ಹೆಗ್ಡೆ ಕರಂಬಾರುಗುತ್ತು, ಶ್ರೀಮತಿ ಲೀಲಾವತಿ ಆರ್ ಹೆಗ್ಡೆ, ಕಾರ್ಕಳ, ಜಯರಾಮ್ ಹೆಗ್ಡೆ, ಮೂಡಬಿದ್ರಿ, ಆಯ್ಕೆಯಾದರು.

ಈ ಸಂದರ್ಭದಲ್ಲಿ ವೀರಮಾರುತಿ ದೇವಸ್ಥಾನ ಆಡಳಿತ ಮಂಡಳಿಯ ಆಡಳಿತ ಮೋಕ್ತೇಸರರು ಉದಯ್ ಕುಮಾರ್ ಹೆಗ್ಡೆ ಯರ್ಲಪ್ಪಾಡಿ, ಕಾರ್ಯದರ್ಶಿ / ಮೋಕ್ತೇಸರರು ಶಂಕರ್ ಆರ್ ಹೆಗ್ಡೆ, ಅಜೆಕಾರು, ಮೋಕ್ತೇಸರರಾದ ಅನಿಲ್ ಹೆಗ್ಡೆ, ವೇಣೂರು , ವೈ.ವಿ ವಿಶ್ವನಾಥ್ ಹೆಗ್ಡೆ, ಮೂಡಬಿದ್ರಿ, ಪ್ರವೀಣ್ ಕುಮಾರ್ ಹೆಗ್ಡೆ, ಕಾರ್ಕಳ, ಸಂದೀಪ್ ಹೆಗ್ಡೆ, ಹೆಬ್ರಿ, ಕರುಣಾಕರ ಎನ್ ಹೆಗ್ಡೆ,ಮೂಡಬಿದ್ರಿ

Leave a Comment

error: Content is protected !!