ಬೆಳ್ತಂಗಡಿ: ಬೀದಿ ನಾಯಿಗೆ ಅಪಘಾತ: ಮಾನವೀಯತೆ ಮೆರೆದ ಡಾ. ರವಿಕುಮಾರ್

Suddi Udaya

ಬೆಳ್ತಂಗಡಿ: ಇಲ್ಲಿಯ ಮುಗಳಿ ಅಂಗನವಾಡಿ ಬಳಿ ಬೀದಿ ನಾಯಿಗೆ ಯಾವೂದೋ ವಾಹನ ಡಿಕ್ಕಿ ಹೊಡೆದಿದ್ದು , ಇದನ್ನು ಸ್ಥಳೀಯ ಗಂಗಾಧರ ಕೆರಲಕೋಡಿ, ನೋಡಿ ಪಶು ವೈದ್ಯಕೀಯ ಡಾ.ರವಿಕುಮಾರ್ ಕುಮಾರ್ ಅನ್ನು ಸಂಪರ್ಕಿಸಿದಾಗ. ಕೂಡಲೇ ಸ್ಪಂದಿಸಿ ಅಲ್ಲಿಯೇ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.

Leave a Comment

error: Content is protected !!