ವೇಣೂರು; ಪಡ್ಡಂದಡ್ಕ ಮಸೀದಿಯಲ್ಲಿ ಸಂಭ್ರಮದ ಈದ್ ದಿನಾಚರಣೆ

Suddi Udaya

ವೇಣೂರು; ಪಡ್ಡಂದಡ್ಕ ಮಸೀದಿಯಲ್ಲಿ ಸಂಭ್ರಮದ ಈದ್ ದಿನಾಚರಣೆಯನ್ನು ಮಸೀದಿ ಖತೀಬರಾದ ಅಶ್ರಫ್ ಫೈಝಿ ಅರ್ಕಾನ ಕುತುಬ ಪಾರಾಯಣ ಮಾಡಿ ಈದ್ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಮಸೀದಿ ಅಧ್ಯಕ್ಷ ಇಸ್ಮಾಯಿಲ್ .ಕೆ ಪೆರಿಂಜೆ, ಮಾಜಿ ಅಧ್ಯಕ್ಷರುಗಳಾದ ಜಲೀಲ್ ಪಡ್ಡಂದಡ್ಕ, ಯು ಕೆ ಮೊಹಮ್ಮದ್ ಹಾಜಿ ಪೆರಿಂಜೆ , ಖಾಲಿದ್ ಪುಲಬೆ , ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಕಟ್ಟೆ ,ಕಾರ್ಯದರ್ಶಿ ರಫೀಕ್ ಪಡ್ಡ , ಪ್ರಮುಖರಾದ ಪತ್ರಕರ್ತ ಮಹಮ್ಮದ್ ಎಚ್ ವೇಣೂರು ,ಅಬ್ದುಲ್ ರಹಿಮಾನ್ ಡೆಲ್ಮ ,ನಜೀರ್ ಪೆರಿಂಜೆ , ಅಶ್ರಫ್ ಕಿರೋಡಿ , ಅಶ್ರಫ್ ಗಾಂಧಿನಗರ , ಇದ್ರಿಸ್ ಪುಲಬೆ , ಮೊಹಮ್ಮದ್ ಶಾಫಿ ಕಿರೋಡಿ, ಇಸ್ಮಾಯಿಲ್ ಎಚ್ , ಶರಫ್ ತಂಗಳ್ ,ಹಮೀದ್ ಎಚ್ ,ಸಲಾಂ ಕೇಶವ ನಗರ ಅಶ್ರಫ್ ಶಾಂತಿ ನಗರ ,ಮತ್ತು ಗಣ್ಯರು ಉಪಸ್ಥಿತರಿದ್ದರು.

Leave a Comment

error: Content is protected !!