ಕೊಕ್ಕಡ : ಗಾಳಿ ಮಳೆಗೆ ಹಾರಿ ಹೋದ ಮನೆಯ ಛಾವಣಿ

Suddi Udaya

ಕೊಕ್ಕಡ ಪರಿಸರದಲ್ಲಿ ಎ.18 ರಂದು ಸುರಿದ ಗಾಳಿ ಮಳೆಗೆ ಮನೆ ಹಂಚು, ಸೀಟು ಹಾರಿ ಹೋದ ಘಟನೆ ನಡೆದಿದೆ.

ಕೊಕ್ಕಡ ಮಲ್ಲಿಗೆಮಾಜಲು ರುಕ್ಮಯ್ಯ ಮಡಿವಾಳ ಇವರ ಮನೆಯ ಹಂಚು, ಸೀಟುಗಳು ಹಾರಿ ಹೋಗಿದ್ದು,, ಮಲ್ಲಿಗೆಮಾಜಲು ಮೋಹಿನಿ ಮಡಿವಾಳ ರವರ ಮನೆಯಲ್ಲಿ ಸೀಟುಗಳು ಧರೆಗೆ ಬಿದ್ದು ಪುಡಿ ಪುಡಿಯಾಗಿದೆ, ಇನ್ನು ಹಲವಡೆ ಅಡಿಕೆ ಗಿಡಗಳು ಧರೆಗೆ ಉರುಳಿದ್ದು ಅಪಾರ ನಷ್ಟ ಉಂಟಾಗಿದೆ.

Leave a Comment

error: Content is protected !!